ಗುರುವಾರ, 6 ನವೆಂಬರ್ 2025
×
ADVERTISEMENT
ADVERTISEMENT

ವಿಜಯಪುರ: ಚಿಕ್ಕಬಳ್ಳಾಪುರ ಬಸ್‌ಗಾಗಿ ಕಾಯಬೇಕು ಗಂಟೆಗಟ್ಟಲೇ!

Published : 6 ನವೆಂಬರ್ 2025, 2:43 IST
Last Updated : 6 ನವೆಂಬರ್ 2025, 2:43 IST
ಫಾಲೋ ಮಾಡಿ
Comments
ವಿಜಯಪುರ ಪಟ್ಟಣದಿಂದ ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರಕ್ಕೆ ತೆರಳಲು ಪ್ರಯಾಣಿಕರು ಗಂಟೆ ಗಂಟಲೇಕಾದರೂ ಕೆಎಸ್‍ಆರ್‌ಟಿಸಿ ಬಸ್‍ಗಳು ಬರುವುದಿಲ್ಲ. ಸಿಗುವ ಬಸ್ಸಿನಲ್ಲಿ ಸೀಟ್ ಸಿಗುವುದಿರಲಿ ನಿಲ್ಲುವುದಕ್ಕೂ ಜಾಗ ಇರುವುದಿಲ್ಲ
–ಮಧುಕುಮಾರ್, ಪ್ರಯಾಣಿಕ
ವಿಜಯಪುರ ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ಹೋಗಲು ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ತೆರಳಲು ಮತ್ತು ಹಿಂದಿರುಗಲು ಕೆಎಸ್‍ಆರ್‌ಟಿಸಿ ಬಸ್‍ ನೆಚ್ಚಿಕೊಂಡಿದ್ದಾರೆ. ಬಸ್‍ ಕೊರತೆ ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಳಿಗೆ ತೊಂದರೆ ಆಗಿದೆ.
–ಚಂದನಾ, ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT