ಕೊರೊನಾ ಭೀತಿಯ ನಡುವೆಯೂ ಕಡಲೆಕಾಯಿ ಪರಿಷೆಯನ್ನು ಸರಳವಾಗಿ ಆಚರಿಸಲಾಯಿತು. ಅನೇಕ ಕಾರ್ಯಕ್ರಮಗಳನ್ನು ಪ್ರತಿವರ್ಷ ಜೈ ಮಾರುತಿ ಭಕ್ತಮಂಡಳಿ ಮಾಡಿಕೊಂಡು ಬರುತ್ತಿತ್ತು. ಈ ಬಾರಿ ಆಂಜನೇಯಸ್ವಾಮಿಗೆ ಪೂಜೆ, ಕಡಲೆಕಾಯಿ ಪ್ರಸಾದ ವಿತರಣೆಗೆ ಮಾತ್ರ ಸೀಮಿತವಾಗಿತ್ತು. ಮೋಡ ಕವಿದ ವಾತಾವರಣ ಹಾಗೂ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು.