‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಕೆಡವಲು ಶಾಸಕರಿಂದ ರಾಜೀನಾಮೆ ಕೊಡಿಸಿ, ಅವರನ್ನು ಮುಂಬೈ ಹೋಟೆಲ್ನಲ್ಲಿ ಪೋಷಣೆ ಮಾಡಿದ್ದ ಬಿಜೆಪಿ ನಾಯಕರು, ತಮಗೇನು ಗೊತ್ತಿಲ್ಲದಂತೆ ನಟಿಸಿ, ಉಪಚುನಾವಣೆಯಲ್ಲಿ ಅನರ್ಹರು ಗೆಲ್ಲುತ್ತಿದ್ದಂತೆ ಕಷ್ಟ ಕಾಲದಲ್ಲಿ ನಾವು ನೆರವಾಗದಿದ್ದರೂ ಜನ ನಮ್ಮ ಪಕ್ಷದವರನ್ನು ಗೆಲ್ಲಿಸಿದ್ದಾರೆ ಎಂದು ಪ್ರಧಾನಿ ಚಪ್ಪಾಳೆ ಹೊಡೆದರೇ. ಇದು ರಾಜ್ಯದ ಜನತೆಯನ್ನು ಅಣಕಿಸುವಂತಿದೆ’ ಎಂದು ವ್ಯಂಗ್ಯವಾಡಿದರು.