ವಿಜೇತರಾದವರು: ಉಷಾರಾಣಿ, ಅಶ್ವತ್ಥಮ್ಮ, ಬಾಲನಾರಾಯಣಮ್ಮ, ವೈ.ವಿ. ಗೀತಾ, ಎಚ್. ಲಲಿತಮ್ಮ, ಮುಸರತ್ ಅಪ್ಜಾ( ಮಹಿಳಾ ಮೀಸಲು ಕ್ಷೇತ್ರ) ಹಾಗೂ ಅಲ್ಲಾಭಕ್ಷ್, ಪಿ. ರಾಜಣ್ಣ, ಸಿ. ಅಣ್ಣಯ್ಯಪ್ಪ, ಗಂಗಾಧರಯ್ಯ, ಎಂ. ಮುನಿಸ್ವಾಮಯ್ಯ, ಶ್ರೀನಿವಾಸಪ್ಪ, ಸುಬ್ಬರಾಯಪ್ಪ, ಜಿ.ಪಿ. ನಾಗರಾಜ, ಎ.ಎನ್. ತೇಜೋರಾಂ, ವಿ. ರಾಜಕುಮಾರ್, ಟಿ. ಸೊಣ್ಣಪ್ಪ(ಸಾಮಾನ್ಯ ಕ್ಷೇತ್ರ) ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.