ಸಭೆಯಲ್ಲಿ ಪುನೀತ್ ಸೇವಾ ಕೆಲಸಗಳನ್ನು ಸ್ಮರಿಸಲಾಯಿತು. ಸಭೆಯಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗರಾಜ್ ಶಿರವಾರ, ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಿ. ಶ್ರೀಕಾಂತ, ಮುಖಂಡರಾದ ದೇವರಾಜ್, ರಮೇಶ್, ಮುರುಳಿ, ಕೆ.ಆರ್. ರವಿಕಿರಣ್, ವೆಂಕಟೇಶ್, ಚಂದ್ರಶೇಖರ್ ಉಪ್ಪಾರ್, ತೂಬಗೆರೆ ಷರೀಫ್, ಕೊತ್ತೂರಪ್ಪ, ಮುನಿರಾಜು ಹಾಜರಿದ್ದರು.