ಅನೇಕ ವರ್ಷಗಳಿಂದ ಮರವನ್ನು ತೆರವುಗೊಳಿಸಲು ಸ್ಥಳೀಯರು ಒತ್ತಾಯಿಸುತ್ತಲೇ ಇದ್ದಾರೆ. 2016 ಡಿ. 27 ರಂದು ‘ಜೀವಭಯದಲ್ಲಿ ವಿದ್ಯಾರ್ಥಿಗಳ ವ್ಯಾಸಂಗ’ ತಲೆ ಬರಹದಡಿಯಲ್ಲಿ ಪ್ರಜಾವಾಣಿ ಸಮಗ್ರ ವರದಿಯನ್ನ ಪ್ರಕಟಿಸಿತ್ತು. ಅದರೂ ಪುರಸಭೆಯಾಗಲಿ, ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಎಚ್ಚತ್ತುಕೊಂಡಿಲ್ಲ ಎಂದು ಪೋಷಕರು ದೂರಿದ್ದಾರೆ.