ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವಿಜಯಪುರ: ಸಮಸ್ಯೆಗಳ ‘ಸಂತೆ’ ಇದು

ಮೂಲ ಸೌಕರ್ಯ ಕೊರತೆ । ವರ್ತಕರು–ಗ್ರಾಹಕರ ಗೋಳು । ಅನೈತಿಕ ಚಟುವಟಿಕೆ ತಾಣ
Published : 1 ಜುಲೈ 2025, 6:13 IST
Last Updated : 1 ಜುಲೈ 2025, 6:13 IST
ಫಾಲೋ ಮಾಡಿ
Comments
ಎಲ್ಲೆಂದರಲ್ಲಿ ರಾಶಿ
ಎಲ್ಲೆಂದರಲ್ಲಿ ರಾಶಿ
ಸಂತೆಯ ಮುಖ್ಯದ್ವಾರ
ಸಂತೆಯ ಮುಖ್ಯದ್ವಾರ
ಶೌಚಾಲಯಕ್ಕೆ ಬೀಗ
ಶೌಚಾಲಯಕ್ಕೆ ಬೀಗ
ದಿಮ್ಮಿ ತೆರವು ಗೊಳಿಸುವವರ‍್ಯಾರು
ದಿಮ್ಮಿ ತೆರವು ಗೊಳಿಸುವವರ‍್ಯಾರು
ಇದು ಕುಡುಕರ ತಾಣವಲ್ಲ ವಿಜಯಪುರ ಸಂತೆ
ಇದು ಕುಡುಕರ ತಾಣವಲ್ಲ ವಿಜಯಪುರ ಸಂತೆ
ಪ್ರತಿ ಶುಕ್ರವಾರ ಬೆಳಗ್ಗೆ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಂತೆ ನಡೆಯುತ್ತದೆ. ಆದರೆ ಇಲ್ಲಿ ಮೂಲಸೌಲಭ್ಯಗಳ ಕೊರತೆಯಿಂದ ವ್ಯಾಪಾರಿಗಳಿಗೆ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಸಮಸ್ಯೆ ಹೆಚ್ಚಾಗಿರುತ್ತದೆ. ಪುರಸಭೆ ಇತ್ತ ಗಮನಹರಿಸಿ ಸೌಲಭ್ಯ ಕಲ್ಪಿಸಬೇಕು.
ಮಣಿ ನಿಂಬೆ ಹಣ್ಣಿನ ವ್ಯಾಪಾರಿ
ಕಳೆದ ವಾರ ಸಂತೆಯ ಹೊರಗಡೆ ಸೈಕಲ್ ನಿಲ್ಲಿಸಿ ತರಕಾರಿ ದಿನಸಿ ತರುವಷ್ಟರಲ್ಲಿ ಸೈಕಲ್ ಕಳವು ಆಗಿದೆ. ಮೊಬೈಲ್ ದ್ವಿಚಕ್ರ ವಾಹನ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ಪುರಸಭೆ ಪೊಲೀಸ್ ಇಲಾಖೆ ಜನಸಂದಣಿ ಸೇರುವ ಕಡೆ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
ರಾಜು ಚಿಕ್ಕನಹಳ್ಳಿ ನಿವಾಸಿ
ಸಂತೆಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಇದು ನಿಲ್ಲಬೇಕಾದರೆ ಪುರಸಭೆಯವರು ಸಂತೆಯ ಎರಡು ಮುಖ್ಯದ್ವಾರಗಳಿಗೆ ಗೇಟ್ ನಿರ್ಮಿಸಿ ವಿದ್ಯುತ್ ದೀಪಗಳು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಿ. ಪ್ರದೀಪ್ ಸ್ಥಳೀಯ ನಿವಾಸಿ. ಶೀಘ್ರ ಪರಿಹಾರ ಶುಕ್ರವಾರ ಸಂತೆಯಲ್ಲಿ ಮೂಲಸೌಲಭ್ಯಗಳ ಕೊರತೆಯ ಬಗ್ಗೆ ಗಮನಕ್ಕೆ ಬಂದಿದೆ. ಪುರಸಭೆ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ವ್ಯಾಪಾರಿಗಳು ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆಯಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು.
ಭವ್ಯಾ ಮಹೇಶ್ ಪುರಸಭೆ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT