ವಿಷ್ಣುವರ್ಧನ್ ಹೆಸರಿನಲ್ಲಿ 50ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ರೇವಣ್ಣ, ಚಿತ್ರ ನಟ ಸುರೇಶ್, ಮುಖಂಡ ಮಂಗಳವಾರಪೇಟೆ ಶಂಕರ್, ವಿಷ್ಣು ಸೇನಾ ಸಮಿತಿ ಗೌರವಾಧ್ಯಕ್ಷ ಅಭಿನಂದನ್, ಪ್ರಧಾನ ಕಾರ್ಯದರ್ಶಿ ಶಿವರಾಜು, ಉಪಾಧ್ಯಕ್ಷ ಗುರುಪ್ರಸಾದ್, ಸಂಘಟನಾ ಕಾರ್ಯದರ್ಶಿ ವೆಂಕಟ ನಾರಾಯಣ, ಪದಾಧಿಕಾರಿಗಳಾದ ಕೃಷ್ಣ ಮತ್ತೀಕೆರೆ, ನಾಗರಾಜು, ಕೆ.ಮಂಜು, ಕೃಷ್ಣ, ಉಮೇಶ್, ಲೋಕೇಶ್, ಸೈಯದ್ ತಬ್ರೇಸ್, ಹರೀಶ್ ಗೌಡ, ದೇವನ್, ಪ್ರದೀಪ್, ಶಿವಕುಮಾರ್ ಭಾಗವಹಿಸಿದ್ದರು.