ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಟಿಎಪಿಸಿಎಂಎಸ್ ಆಧ್ಯಕ್ಷ ಬಾಬುರೆಡ್ಡಿ, ರಾಮೋಜಿಗೌಡ, ಜಿ.ಪಂ ಮಾಜಿ ಸದಸ್ಯ ಕೃಷ್ಣಮೂರ್ತಿ, ಬಮೂಲ್ ನಿರ್ದೇಶಕ ಮಂಜುನಾಥ್, ಸಿದ್ದೇನಹಳ್ಳಿ ರಮೇಶ್, ಮಮತ ಮುನಿರಾಜು, ನಾರಾಯಣಗೌಡ, ತಾ.ಪಂ ಮಾಜಿ ಸದಸ್ಯ ಡಿ.ಟಿ.ವೆಂಕಟೇಶ್, ಸೂಲಿಬೆಲೆ ಗ್ರಾ.ಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಮಮತ ಗೋಪಾಲ್, ಗ್ರಾ.ಪಂ ಸದಸ್ಯ ಸುರೇಶ್, ನಗರೇನಹಳ್ಳಿ ನಾಗರಾಜಪ್ಪ, ಬುವನಹಳ್ಳಿ ಗೋಪಾಲಪ್ಪ, ಗಿಡ್ಡಪ್ಪನಹಳ್ಳಿ ಹನುಮರಾಜ್, ಅರಸನಹಳ್ಳಿ ಶಿವಪ್ಪ, ಯನಗುಂಟೆ ರಮೇಶ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಬೆಟ್ಟಹಳ್ಳಿ ನಾರಾಯಣಪ್ಪ, ಮುನಿಸೋಣ್ಣಪ್ಪ, ಚಿಕ್ಕಹರಳಗೆರೆ ಜಗದೀಶ್, ಡೇರಿ ವೆಂಕಟೇಶ್, ಅಂಗಡಿ ಮುನಿರಾಜು, ಇತರರು ಇದ್ದರು.