ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಬೆಳಗಾವಿ: ಕೀಟ ಕಾಟಕ್ಕೆ ‘ತುತ್ತಾದ’ 10 ಸಾವಿರ ಎಕರೆ ಬೆಳೆ

ಕೀಟಬಾಧೆ, ಕಳಪೆಬೀಜದ ಆತಂಕ: ಟ್ರ್ಯಾಕ್ಟರ್‌ನಿಂದ ಬೆಳೆ ಕಿತ್ತೆಸೆಯುತ್ತಿರುವ ರೈತರು
Published : 18 ಆಗಸ್ಟ್ 2025, 2:44 IST
Last Updated : 18 ಆಗಸ್ಟ್ 2025, 2:44 IST
ಫಾಲೋ ಮಾಡಿ
Comments
ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಟ್ರ್ಯಾಕ್ಟರ್‌ ಮೂಲಕ ರೂಟರ್‌ ಹೊಡೆದು ಸೋಯಾಬೀನ್ ಬೆಳೆ ನಾಶ ಮಾಡಿದ ರೈತ
ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಟ್ರ್ಯಾಕ್ಟರ್‌ ಮೂಲಕ ರೂಟರ್‌ ಹೊಡೆದು ಸೋಯಾಬೀನ್ ಬೆಳೆ ನಾಶ ಮಾಡಿದ ರೈತ
ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಕಾಯಿ ಕಟ್ಟದ ಸೋಯಾಬೀನ್ ಬೆಳೆ ಕಿತ್ತೆಸೆದ ರೈತರು
ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಕಾಯಿ ಕಟ್ಟದ ಸೋಯಾಬೀನ್ ಬೆಳೆ ಕಿತ್ತೆಸೆದ ರೈತರು
ಬೈಲಹೊಂಗಲ ತಾಲ್ಲೂಕಿನ ನೇಸರಗಿಯಲ್ಲಿ ಕೀಟಗಳಿಗೆ ತುತ್ತಾದ ಸೋಯಾಬೀನ್ ಕಾಯಿಗಳು
ಬೈಲಹೊಂಗಲ ತಾಲ್ಲೂಕಿನ ನೇಸರಗಿಯಲ್ಲಿ ಕೀಟಗಳಿಗೆ ತುತ್ತಾದ ಸೋಯಾಬೀನ್ ಕಾಯಿಗಳು
ಸೋಯಾಬೀನ್ ಕಾಯಿ ಕಟ್ಟದಿರಲು ಕಳಪೆ ಬೀಜಗಳೇ ಕಾರಣ. ಕೃಷಿ ಇಲಾಖೆ ಅಧಿಕಾರಿಗಳು ಎಕರೆವಾರು ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕು. ಅಂದಾಜು ಸಮೀಕ್ಷೆ ಬೇಡ
ಸಿದಗೌಡ ಮೋದಗಿ ಅಧ್ಯಕ್ಷ ಭಾರತೀಯ ಕೃಷಿಕ ಸಮಾಜ ರಾಜ್ಯ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT