ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಚಿಕ್ಕೋಡಿ: ಏಕವೀರಿ ಕೆರೆಗೆ ಅತಿಕ್ರಮಣದ ಕಪ್ಪುಚುಕ್ಕೆ

ನುಂಗಣ್ಣರ ಪಾಲಾದ ಮೂರು ಎಕರೆ ಜಾಗ: ಕೆರೆ ರಕ್ಷಣೆಗೆ ಏಕವೀರಿ ಫೌಂಡೇಷನ್ ಹರಸಾಹಸ
ಚಂದ್ರಶೇಖರ ಎಸ್ ಚಿನಕೇಕರ
Published : 26 ಮೇ 2024, 4:09 IST
Last Updated : 26 ಮೇ 2024, 4:09 IST
ಫಾಲೋ ಮಾಡಿ
Comments
ಸದಲಗಾ ಪಟ್ಟಣದ ಏಕವೀರಿ ಕೆರೆಯ ಸಮಗ್ರ ನೋಟ
ಸದಲಗಾ ಪಟ್ಟಣದ ಏಕವೀರಿ ಕೆರೆಯ ಸಮಗ್ರ ನೋಟ
ಏಳೂವರೆ ಎಕರೆಯಷ್ಟಿದ್ದ ಕೆರೆಯು ಅತಿಕ್ರಮಣಗೊಂಡು ಇದೀಗ ನಾಲ್ಕೂವರೆ ಎಕರೆಯಷ್ಟು ಮಾತ್ರ ಉಳಿದಿದೆ. ಇದನ್ನು ತಡೆಯಲು ಕೆರೆ ಸುತ್ತಲು ನೂರಾರು ಗಿಡ ಮರಗಳನ್ನು ಬೆಳೆಸಿ ಪೋಷಿಸಲಾಗುತ್ತಿದೆ
ರಾಜಕುಮಾರ ಢಾಂಗೆ ಅಧ್ಯಕ್ಷ ಏಕವೀರಿ ಫೌಂಡೇಷನ್ ಸದಲಗಾ
ಏಕವೀರಿ ಕೆರೆ ಅತಿಕ್ರಮಣ ಕುರಿತು ಸರ್ವೆ ಮಾಡಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು
ಚಿದಂಬರ ಕುಲಕರ್ಣಿ ತಹಶೀಲ್ದಾರ್ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT