ಈ ಸಮಿತಿಯಲ್ಲಿ ಬೆಳಗಾವಿಯವರೇ ಆದ ಡಿ.ಎಂ. ಐಹೊಳೆ,ಹಾಲಪ್ಪ ಆಚಾರ್,ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕೌಜಲಗಿ, ಸತೀಶ ಜಾರಕಿಹೊಳಿ ಸದಸ್ಯರಾಗಿದ್ದಾರೆ. ಉಳಿದಂತೆ, ಎಸ್.ಎ. ರವೀಂದ್ರನಾಥ್, ವೀರಣ್ಣ ಚರಂತಿಮಠ, ಡಾ.ಶಿವರಾಜ ಪಾಟೀಲ, ಅಮೃತ್ ದೇಸಾಯಿ, ಸುನೀಲ ನಾಯ್ಕ, ಅಮರೇಗೌಡ ಬಯ್ಯಾಪುರ, ಶರಣ್ಣ ಬಸಪ್ಪ ದರ್ಶನಾಪುರ, ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ, ಡಿ.ಸಿ. ತಮ್ಮಣ್ಣ, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ ಸದಸ್ಯರಾಗಿದ್ದಾರೆ.