ಬೆಳಗುಂದಿ– ಹಂಗರಗಾ, ಬಸುರ್ತೆ– ವೈಜನಾಥ ದೇವಸ್ಥಾನದವರೆಗೆ ನಡೆದ ಮೊದಲ ಚಾರಣಕ್ಕೆ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಗೋವಾ ಸೇರಿದಂತೆ 12 ರಾಜ್ಯಗಳ ಹಾಗೂ 7 ಎನ್ಸಿಸಿ ನಿರ್ದೇಶನಾಲಯಗಳ 500 ಕೆಡೆಟ್ಗಳು ಪಾಲ್ಗೊಂಡಿದ್ದಾರೆ.