<p> ಬೈಲಹೊಂಗಲ: 'ತ್ಯಾಗ, ಬಲಿದಾನ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು' ಎಂದು ಡಿವೈಎಸ್ಪಿ ವೀರಯ್ಯ ಹಿರೇಮಠ ಹೇಳಿದರು.</p>.<p>ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬ ಆಚರಣೆ ಕುರಿತು ಬುಧವಾರ ನಡೆದ ಶಾಂತಿಪಾಲನಾ ಸಭೆ ನೇತೃತ್ವ ವಹಿಸಿ ಮಾತನಾಡಿದರು.</p>.<p>'ಬಕ್ರೀದ್ ಹಬ್ಬಕ್ಕೆ ದನಕರುಗಳು ಮತ್ತು ಗೋವುಗಳ ಹತ್ಯೆ ನಿಷೇಧವಿದ್ದು, ಸರ್ಕಾರದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಸೌಹಾರ್ದತೆ ಸಂದೇಶ ಸಾರುವ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು' ಎಂದರು.</p>.<p>ಸಿಪಿಐ ಪ್ರಮೋದ ಯಲಿಗಾರ, ಉದ್ಯಮಿ ಬಾಬುಸಾಬ ಸಂಗೊಳ್ಳಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಮಹಮ್ಮದ್ರಫೀಕ್ ನಾಯ್ಕ, ಐಜಾಜ್ ಬಾಗೇವಾಡಿ, ಆರ್.ಎ.ಅರಭಾವಿ, ಅಬ್ದುಲ್ರೆಹಮಾನ್ ಹುಬ್ಬಳ್ಳಿ, ಮಹಾಂತೇಶ ಅಕ್ಕಿ ವೇದಿಕೆಯಲ್ಲಿದ್ದರು.</p>.<p>ಮಹಾಂತೇಶ ಹೊಸೂರ, ಶಬ್ಬೀರ್ ಕುದರಿ, ದಾವಲಸಾಬ ಕೊಂಡಗೋಡಿ, ಅಕ್ಬರ್ ತಾಳಿಕೋಟಿ, ಕುಮಾರ ಹೂಗಾರ, ಚಂದ್ರು ಹೊಸೂರ, ಸಾಧಿಕ ಬೇಪಾರಿ, ಆಯೂಬ್ ಪಠಾಣ ಹಾಗೂ ಮುಸ್ಲಿ ಸಮಾಜ ಬಾಂಧವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ಬೈಲಹೊಂಗಲ: 'ತ್ಯಾಗ, ಬಲಿದಾನ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು' ಎಂದು ಡಿವೈಎಸ್ಪಿ ವೀರಯ್ಯ ಹಿರೇಮಠ ಹೇಳಿದರು.</p>.<p>ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬ ಆಚರಣೆ ಕುರಿತು ಬುಧವಾರ ನಡೆದ ಶಾಂತಿಪಾಲನಾ ಸಭೆ ನೇತೃತ್ವ ವಹಿಸಿ ಮಾತನಾಡಿದರು.</p>.<p>'ಬಕ್ರೀದ್ ಹಬ್ಬಕ್ಕೆ ದನಕರುಗಳು ಮತ್ತು ಗೋವುಗಳ ಹತ್ಯೆ ನಿಷೇಧವಿದ್ದು, ಸರ್ಕಾರದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಸೌಹಾರ್ದತೆ ಸಂದೇಶ ಸಾರುವ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು' ಎಂದರು.</p>.<p>ಸಿಪಿಐ ಪ್ರಮೋದ ಯಲಿಗಾರ, ಉದ್ಯಮಿ ಬಾಬುಸಾಬ ಸಂಗೊಳ್ಳಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಮಹಮ್ಮದ್ರಫೀಕ್ ನಾಯ್ಕ, ಐಜಾಜ್ ಬಾಗೇವಾಡಿ, ಆರ್.ಎ.ಅರಭಾವಿ, ಅಬ್ದುಲ್ರೆಹಮಾನ್ ಹುಬ್ಬಳ್ಳಿ, ಮಹಾಂತೇಶ ಅಕ್ಕಿ ವೇದಿಕೆಯಲ್ಲಿದ್ದರು.</p>.<p>ಮಹಾಂತೇಶ ಹೊಸೂರ, ಶಬ್ಬೀರ್ ಕುದರಿ, ದಾವಲಸಾಬ ಕೊಂಡಗೋಡಿ, ಅಕ್ಬರ್ ತಾಳಿಕೋಟಿ, ಕುಮಾರ ಹೂಗಾರ, ಚಂದ್ರು ಹೊಸೂರ, ಸಾಧಿಕ ಬೇಪಾರಿ, ಆಯೂಬ್ ಪಠಾಣ ಹಾಗೂ ಮುಸ್ಲಿ ಸಮಾಜ ಬಾಂಧವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>