ಕಾರ್ಖಾನೆ ನಿವೇಶನದಲ್ಲಿ ಶುಕ್ರವಾರ ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಜಗದೀಶ ಮೆಟಗುಡ್ಡ, ಅಮೃತ ದೇಸಾಯಿ ಅವರ ನೇತೃತ್ವದ ಸೋಮೇಶ್ವರ ರೈತ ಅಭಿವೃದ್ಧಿ ಬಣದ ಅಭ್ಯರ್ಥಿಗಳಾದ ಉಮೇಶ ಬಾಳಿ, ಸಂಗನಗೌಡ ರಾಮನಗೌಡರ, ಬಸವರಾಜ ಮೊಖಾಶಿ, ಸಿದ್ದನಗೌಡ ಪಾಟೀಲ, ಮಹಾಂತೇಶ ಹರಕುಣಿ, ಫಕೀರಪ್ಪ ಜಾಂಗಟೆ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ಬಸಪ್ಪ ಬೋಳಗೌಡರ, ಕಸ್ತೂರಿ ಸೋಮನಟ್ಟಿ, ಬಸವರಾಜ ಪರವನ್ನವರ, ಪಾರೀಶಪ್ಪ ಬಾಂವಿ, ಪ್ರಕಾಶ ಮೂಗಬಸವ, ಅನಿತಾ ಮೆಟಗುಡ್ಡ, ಶ್ರೀಶೈಲಪ್ಪ ಶರಣಪ್ಪನವರ, ಮಲ್ಲಯ್ಯ ರುದ್ರಾಪೂರ, ರಾಚಪ್ಪ ಮಟ್ಟಿ, ರಾಜಶೇಖರ ಎತ್ತಿನಮನಿ, ಅಶೋಕ ಯರಗೋಪ್ಪ, ಬಸನಾಯ್ಕ ಮಲ್ಲೂರ, ಅನ್ನಪೂರ್ಣಾ ನಿರ್ವಾಣಿ, ಮಹಾಂತೇಶ ಹಿತ್ತಲಗಡ್ಡಿ, ಮಹಾಂತೇಶ ಹೊಸಮನಿ ನಾಮಪತ್ರ ಸಲ್ಲಿಸಿದರು.