ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ | ಬೀದಿಗೆ ಬೀಳದಿರಲಿ ಕಾಡಿನ ಕೂಸುಗಳು...

ಜೇಬಿನಲ್ಲಿ ಕೇವಲ ₹15 ಲಕ್ಷ ಪರಿಹಾರ, ಮಡಿಲಿನಲ್ಲಿ ಭವಿಷ್ಯ ಚಿಂತೆಗಳ ಮಹಾಪೂರ
Published : 18 ಮೇ 2025, 5:54 IST
Last Updated : 18 ಮೇ 2025, 5:54 IST
ಫಾಲೋ ಮಾಡಿ
Comments
ಮುಂದೆ ಎಲ್ಲಿಗೆ ಹೋಗಬೇಕು ಎಂದು ಗೊತ್ತಿಲ್ಲ. ಒಂದು ಕಡೆ ನೆಲೆ ನಿಲ್ಲುವಂತೆ ಸರ್ಕಾರ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ದಿಕ್ಕಾಪಾಗುತ್ತೇವೆ
ಜನಾರ್ದನ ವರಕ ತಳೇವಾಡಿ ನಿವಾಸಿ
ಕೇವಲ ಒಂದು ಎಕರೆ ಜಾಗದಲ್ಲಿ ಇಡೀ ಊರನ್ನು ಮತ್ತೆ ನಿರ್ಮಾಣ ಮಾಡಬಹುದು. ಇಲ್ಲದಿದ್ದರೆ ಸಂಬಂಧಿಕರೆಲ್ಲ ಚದುರಿಹೋಗಿ ಅಸ್ತಿತ್ವವೇ ಮಾಯವಾಗುತ್ತದೆ
ಸುನೀಲ ದಬಾಲೆ ತಳೇವಾಡಿ ನಿವಾಸಿ
ಸ್ಥಳಾಂತರಗೊಂಡವರು ವಸತಿ ಯೋಜನೆಗಳ ಲಾಭ ಪಡೆಯಬಹುದು. ಇಷ್ಟಕ್ಕೇ ಕೈ ಬಿಡುವುದಿಲ್ಲ. ಮುಂದಿನ ದಿನಗಳಲ್ಲೂ ಅವರಿಗೆ ಸರ್ಕಾರ ಆಸರೆಯಾಗುತ್ತದೆ
ಈಶ್ವರ ಖಂಡ್ರೆ ಅರಣ್ಯ ಸಚಿವ
₹15 ಲಕ್ಷ ಪರಿಹಾರ ಬದುಕಿಗೆ ಸಾಲುವುದಿಲ್ಲ. ದುಬಾರಿ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಬೇಕಾಗಿದೆ. ಪರಿಹಾರ ಮೊತ್ತ ಹಚ್ಚಿಸಲು ಪ್ರಯತ್ನ ಮಾಡುಲಾಗುವುದು
ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ
ಸಚಿವರು ಬೆಂಗಳೂರಿಗೆ ಹೋಗಬೇಕೆಂದರೆ ಮೊದಲು ರೂಮ್‌ ಬುಕ್‌ ಮಾಡುತ್ತೀರಿ. ಕಾಡಿನಿಂದ ಹೊರ ಹೋಗುವವರಿಗೆ ನೆರಳಿನ ವ್ಯವಸ್ಥೆಯನ್ನೇ ಮಾಡದಿದ್ದರೆ ಹೇಗೆ?
ವಿಠ್ಠಲ ಹಲಗೇಕರ ಶಾಸಕ ಖಾನಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT