ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿಕ್ಕೋಡಿ: ಭಂಡಾರದ ಓಕುಳಿಯಲ್ಲಿ ಮಿಂದೆದ್ದ ಭಕ್ತವೃಂದ

ಚಂದ್ರಶೇಖರ ಎಸ್ ಚಿನಕೇಕರ
Published : 11 ಮಾರ್ಚ್ 2025, 4:29 IST
Last Updated : 11 ಮಾರ್ಚ್ 2025, 4:29 IST
ಫಾಲೋ ಮಾಡಿ
Comments
-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುತ್ತಿರುವುದು. ಚಿತ್ರ- ಇಂದ್ರಕುಮಾರ ದಸ್ತೆನವರ
-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುತ್ತಿರುವುದು. ಚಿತ್ರ- ಇಂದ್ರಕುಮಾರ ದಸ್ತೆನವರ
‘ದೇವರ ಮಹಿಮೆ ಬಹಳವಿದೆ. ಜಾತ್ರೆಯ ಕೊನೆಯ ದಿನದಂದು ನುಡಿದ ದೇವವಾಣಿ ಹುಸಿ ಹೋಗುವುದಿಲ್ಲ. ಈ ವರ್ಷ ಮಳೆ ಬೆಳೆ ಕೇಡು-ಸೌಖ್ಯ ಹೇಗೆಲ್ಲ ಇದೆ ಅಂತಾ ಕೇಳಲು ಇಲ್ಲಿಗೆ ಸಹಸ್ರಾರು ಜನರು ಬರುತ್ತಾರೆ’
ಮಲ್ಲಿಕಾರ್ಜುನ ಪಾಟೀಲ ಅಧ್ಯಕ್ಷ ಜಾತ್ರಾ ಕಮೀಟಿ
-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುವ ಒಂದು ನೋಟ. ಚಿತ್ರ - ಚಂದ್ರಶೇಖರ ಎಸ್ ಚಿನಕೇಕರ
-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುವ ಒಂದು ನೋಟ. ಚಿತ್ರ - ಚಂದ್ರಶೇಖರ ಎಸ್ ಚಿನಕೇಕರ
‘ನಿವ್ವಾಳಕಿಯನ್ನು ನೋಡುವುದೇ ವಿಶೇಷ. ಇಲ್ಲಿ ಆಡುವ ದೇವರ ನುಡಿಗಳು ಸತ್ಯವಾಗಿದ್ದರಿಂದ ಜನರ ದೇವರ ನುಡಿಗಳನ್ನು ಕೇಳಲು ದೂರದೂರದ ಊರಿನಿಂದ ಇಲ್ಲಿಗೆ ಬರುತ್ತಾರೆ’
ಉಜ್ವಲಾ ಮಾಳಿ ಭಕ್ತೆ ಕೇರೂರ
-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುವ ಒಂದು ನೋಟ. ಚಿತ್ರ - ಚಂದ್ರಶೇಖರ ಎಸ್ ಚಿನಕೇಕರ
-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುವ ಒಂದು ನೋಟ. ಚಿತ್ರ - ಚಂದ್ರಶೇಖರ ಎಸ್ ಚಿನಕೇಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT