ಸೋಮವಾರ, 12 ಜನವರಿ 2026
×
ADVERTISEMENT
ADVERTISEMENT

ಚಿಕ್ಕೋಡಿ | ವ್ಯರ್ಥವಾಗಿ ಹರಿದ ನೀರು: ನಿರಾಸೆಗೊಂಡ ರೈತರು

0.6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಕಲ್ಲೋಳ– ಯಡೂರ ಬ್ಯಾರೇಜ್: ಗೇಟ್ ಅಳವಡಿಕೆಗೆ ವಿಳಂಬ
ಚಂದ್ರಶೇಖರ ಎಸ್. ಚಿನಕೇಕರ
Published : 12 ಜನವರಿ 2026, 5:26 IST
Last Updated : 12 ಜನವರಿ 2026, 5:26 IST
ಫಾಲೋ ಮಾಡಿ
Comments
ಬ್ಯಾರೇಜಿನಿಂದ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ 4 ದಿನಗಳಲ್ಲಿ ಸಾಕಷ್ಟು ನೀರು ವ್ಯರ್ಥವಾಗಿದೆ. ಬೇಸಿಗೆಯಲ್ಲಿ ಜನ ಜಾನುವಾರು ತೊಂದರೆಗೊಳಗಾಗುವ ಸಾಧ್ಯತೆ ಇದೆ
ಮಲ್ಲಪ್ಪ ಶೇಡಬಾಳೆ ರೈತ ಕಲ್ಲೋಳ
ಚಿಕ್ಕೋಡಿ ತಾಲ್ಲೂಕಿನ ನೀರಾವರಿ ಇಲಾಖೆಯ ಅಧಿಕಾರಿಗಳು ಹೊಸ ಗೇಟ್ ಅಳವಡಿಸಲು ಮುಂದಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ
ಅರುಣ ಕಮತೆ ಸ್ಥಳೀಯ ಕಲ್ಲೋಳ
ಬ್ಯಾರೇಜಿಗೆ ಅಳವಡಿಸಬೇಕಾದ ಎಲ್ಲ ಗೇಟ್‌ಗಳು ಸಿದ್ಧಗೊಂಡಿವೆ. ಅಳ ಎಂಜಿನಿಯರ್‌ ಕರ್ನಾಟಕ ನೀರಾವರಿ ನಿಗಮ ನಿಮಿತ ಚಿಕ್ಕೋಡಿ
ವಡಿಕೆ ಕೆಲಸವನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಮಕರಂದ ಪೇಡನೇಕರ ಕಾರ್ಯನಿರ್ವಾಹಕ
ADVERTISEMENT
ADVERTISEMENT
ADVERTISEMENT