ಮುಖಂಡರಾದ ಶಶಿಕಾಂತ ನಾಯಕ, ಎಂ.ಎಲ್. ಮುತ್ತೆಣ್ಣವರ, ಮಹಾಂತೇಶ ತಾಂವಶಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಕೆ.ಎಲ್.ಇ. ನಿರ್ದೇಶಕ ಜಯಾನಂದ ಮುನವಳ್ಳಿ, ಪಕ್ಷದ ಜಿಲ್ಲಾ ಘಟಕ ಉಪಾಧ್ಯಕ್ಷ ಸುಭಾಷ ಪಾಟೀಲ, ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ, ಘಟಪ್ರಭಾದ ಸುರೇಶ ಪಾಟೀಲ ಮತ್ತು ಡಿ.ಎಂ. ದಳವಾಯಿ ಇದ್ದರು.