ಕೆಎಸ್ಸಿಎ ಉಪಾಧ್ಯಕ್ಷ ಜೆ. ಅಭಿರಾಮ್ ಅವರು ವಿನಾಯನ ಮೂರ್ತಿಗೆ ಪೂಜೆ ಸಲ್ಲಿಸಿ ಪಂದ್ಯವನ್ನು ಉದ್ಘಾಟಿಸಿದರು. ಉಭಯ ತಂಡಗಳ, ಆಟಗಾರರನ್ನು ಪರಿಚಯಿಸಿಕೊಂಡು ಶುಭ ಹಾರೈಸಿದರು. ಕೆಎಸ್ಸಿಎ ನಿರ್ದೇಶಕ ತಿಲಕ್ ನಾಯ್ಡು, ಧಾರವಾಡ ವಲಯದ ನಿಮಂತ್ರಕ ಅವಿನಾಶ ಪೋತದಾರ, ಮ್ಯಾಚ್ ರೆಫ್ರಿ ಶಕ್ತಿ ಸಿಂಗ್, ಅಂಪೈರ್ಗಳಾದ ನಿಖಿಲ್ ಮೆನನ್ ಹಾಗೂ ರಾಜೀವ್ ಗೋದರ, ಮೈದಾನದ ವ್ಯವಸ್ಥಾಪಕ ದೀಪಕ ಪವಾರ ಇದ್ದರು.