ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖಂಡರಾದ ಕಲ್ಲಪ್ಪ ಮಗೆಣ್ಣವರ, ಸಂಜೀವ ಭಿರಡಿ, ಪ್ರವೀಣ ಗಾಣಿಗೇರ, ಸಂಜಯ ಕುಚನೂರೆ, ಪ್ರವೀಣ ಕುಲಕರ್ಣಿ, ಕುಮಾರ ಅಪರಾಜ, ಕೃಷಿ ಮೇಳದ ರೂವಾರಿಗಳಾದ ಅಣ್ಣಾಸಾಬ ಡೂಗನವರ, ಬಾಹುಬಲಿ ಕುಸನಾಳೆ, ಗುರುರಾಜ ಮಡಿವಾಳರ, ಮಂಜುನಾಥ ಕುಚನೂರೆ, ಮಲ್ಲಿಕಾರ್ಜುನ ಕೋಲಾರ, ಅನಿಲಕುಮಾರ ಸತ್ತಿ, ಶೀತಲ ಬಾಲೋಜಿ, ರಾಜು ಖವಟಗೊಪ್ಪ, ಭರತೇಶ ಪಾಟೀಲ, ಅಶೋಕ ಭೋಸಗಿ, ಶಾಮರಾವ್ ನಾಯಿಕ್, ಸಂತೋಷ ಗುಂಡಾಳೆ, ಸಂತೋಷ ಕುಡಚಿ ಇದ್ದರು.