ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೇಂದ್ರ ತಂಡದಿಂದ ಬರ ಪರಿಶೀಲನೆ

Published 6 ಅಕ್ಟೋಬರ್ 2023, 5:34 IST
Last Updated 6 ಅಕ್ಟೋಬರ್ 2023, 5:34 IST
ಅಕ್ಷರ ಗಾತ್ರ

ಬೆಳಗಾವಿ: ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ ಸಾಹು ನೇತೃತ್ವದ ತಂಡ ಕೇಂದ್ರ ಅಧ್ಯಯನ ತಂಡ ಬೈಲಹೊಂಗಲ ತಾಲ್ಲೂಕಿನ ಕಲಕುಪ್ಪಿ, ನೇಸರಗಿಯಲ್ಲಿ ಬರ ಪರಿಶೀಲಿಸಿತು.

'ನಮ್ಮದು 4 ಎಕರೆ, 30 ಗುಂಟೆ ಜಮೀನಿದೆ. ಮಳೆ ಕೈಕೊಟ್ಟಿದ್ದಕ್ಕೆ ಸೋಯಾಬೀನ್ ಬೆಳೆಯೇ ಬಂದಿಲ್ಲ. ಕೃಷಿಗೆ ವ್ಯಯಿಸಿದ ವೆಚ್ಚ ಬರುವುದು ಕಷ್ಟವಾಗಿದೆ' ಎಂದು ರೈತ ಮಹಿಳೆ ಕಮಲವ್ವ ನಡಟ್ಟಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT