ರಾಜ್ಯ ಘಟಕದ ಕಾರ್ಯದರ್ಶಿ ಭೀಮಶಿ ಗದಾಡಿ, ರಾಜ್ಯ ಸಮಿತಿ ಸದಸ್ಯ ಗಣಪತಿ ಈಳಿಗೇರ, ಜಿಲ್ಲಾ ಸಮಿತಿಯ ರಮೇಶ ಮಡಿವಾಳ, ಮುತ್ತೆಪ್ಪ ಕುರಬರ, ಭೀಮಶಿ ಹುಲಗುಂದ, ಶಿವು ಪಾಟೀಲ, ಬಾಳಯ್ಯ ಹಿರೇಮಠ, ಬಾಬು ಹಿರೇಮಠ, ತ್ಯಾಗರಾಜ ಕದಮ್, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಮುತ್ತೆಪ್ಪ ಬಾಗನ್ನವರ, ಪ್ರಕಾಶ ಹಾಲನ್ನವರ, ಮಲಿಕಸಾಬ ಜಮಾದಾರ, ಸುಲೇಮಾನ ಗಾಣಿಗೇರ, ರಂಗಪ್ಪ ಪಾಂಡರೆ, ಮಂಜುನಾಥ ಪಾಟೀಲ, ರವಿ ಪಂಟೆಕರ, ಮಹಾದೇವ ಮಡಿವಾಳ, ಪಾರೀಶ ಯಳಗೂಡ ಪಾಲ್ಗೊಂಡಿದ್ದರು.