ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಹೇಬ ಕುಲಗೂಡೆ, ಕುಡಚಿ ಶಾಖೆಯ ನಿರೀಕ್ಷಕ ಪಿ.ಬಿ. ರಾಯಣ್ಣವರ, ಎಸ್.ಎಸ್ ನಂದಗಾವ, ಉಪ ಲೆಕ್ಕಪರಿಶೋಧಕ ಎನ್.ಕೆ. ಕರೆನ್ನವರ್, ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ ಬಾವಿ, ಉಪಾಧ್ಯಕ್ಷ ರಾಜು ಮೋರ್ಡಿ, ಬಸನಗೌಡ ಆಸಂಗಿ, ಅಶೋಕ ಗುಡೋಡಗಿ, ಅಶೋಕ ಬಾವಿ, ನೀಲಪ್ಪ ಕಾಂಬಳೆ, ಪ್ರದೀಪ ಬಾವಿ, ಈಶ್ವರ ಮೋರ್ಡಿ ಇದ್ದರು.