ಕೆಎಂಎಫ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು. ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅಧ್ಯಕ್ಷತೆ ವಹಿಸುವರು. ಮಹಾದೇವ ಪಡೋಲಕರ, ಡಾ.ಸಿ.ಬಿ. ಕುಲಿಗೋಡ, ಮಹಾದೇವ ಗದಾಡಿ, ಶಿವರಾಜ ದರಿಗೋಣ, ಉಬೇದುಲ್ಲಾಖಾನ್, ಎಸ್. ಜಯಾನಂದ, ಸಾತಗೌಡ ಪಾಟೀಲ, ಅಣ್ಣಾಸಾಬ ದೇಸಾಯಿ, ಭೂಪಾಲ ಪುನೇಕರ, ಕುಮಾರ ಹಾರೂಗೇರಿ, ಜಗದೀಶ ಕಿತ್ತೂರೆ ಅತಿಥಿಗಳಾಗಿ ಪಾಲ್ಗೊಳ್ಳುವರು.