ರಾಜ್ಯದ ವಿವಿಧ ಕರಾಟೆ ಸಂಘಗಳ 250 ಹುಡುಗರು ಮತ್ತು ಹುಡುಗಿಯರು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ತರಬೇತುದಾರ ರಾಜು ರಜಪೂತ್ ಮಾರ್ಗದರ್ಶನದಲ್ಲಿ ಶಾಹೂನಗರದ ಕಾವೇರಿ ಸೂರ್ಯವಂಶಿ, ಶ್ರದ್ಧಾ ಸೂರ್ಯವಂಶಿ, ಆರ್ಯ ಊರಂಕರ, ಸಮೀಕ್ಷಾ ಶ್ರೀಜಿತ್, ನವ್ಯಾ ಪಿಳ್ಳೈ, ಮಂಜಿರಿ ಜಿ.ಬಿ., ಭಾವನಾ ಭಾತಕಾಂಡೆ, ತೀರ್ಥ ರಜಪೂತ್, ಎಂ. ನೂತನ್, ಶ್ರೇಯಸ್ ವನ್ನೂರ್, ಪಾರ್ಥ ಸೋನಾರ ವಿವಿಧ ವಯೋಮಾನದವರ ಪಂದ್ಯಗಳಲ್ಲಿ ಪಾಲ್ಗೊಂಡರು.