ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಮತ್ತು ಉಪಾಧ್ಯಕ್ಷ ಬಸವರಾಜ ಆರೆನ್ನವರ, ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೊಳ, ಮೂಡಲಗಿ ತಹಶೀಲ್ದಾರ್ ಡಿ.ಜಿ. ಮಹಾತ್, ತಾ.ಪಂ. ಇಒ ಮುರಳೀಧರ ದೇಶಪಾಂಡೆ, ಎಫ್.ಜಿ. ಚನ್ನಣ್ಣವರ, ಎಡಿಎಚ್ಒ ಡಾ.ಶರಣಪ್ಪ ಗಡೇದ, ಡಾ.ಎಂ.ವಿ. ಕಿವಡಸಣ್ಣವರ, ಡಿವೈಎಸ್ಪಿ ಮನೋಜಕುಮಾರ ನಾಯಿಕ, ಡಾ.ಆರ್.ಎಸ್. ಬೆಣಚಿನಮರಡಿ, ಟಿಎಚ್ಒ ಡಾ.ಮುತ್ತಣ್ಣ ಕೊಪ್ಪದ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ, ಸಿಡಿಪಿಒಗಳಾದ ಜಯಶ್ರೀ ಶೀಲವಂತ ಮತ್ತು ವೈ.ಕೆ. ಗದಾಡಿ ಪಾಲ್ಗೊಂಡಿದ್ದರು.