ಪಟ್ಟಣದಲ್ಲಿ ಬಡವರು, ರೈತರು, ಪೊಲೀಸರು, ಆರೋಗ್ಯ ಸಿಬ್ಬಂದಿ ಮತ್ತು ಕೊರೊನಾ ಯೋಧರಿಗೆ ಮಧ್ಯಾಹ್ನದ ಊಟದ ಡಬ್ಬಿ, ನೀರಿನ ಬಾಟಲಿ, ಮಾಸ್ಕ್ ವಿತರಿಸುತ್ತಿದ್ದಾರೆ. ಹುತಾತ್ಮ ಚೌಕ, ಪೊಲೀಸ್ ಮೈದಾನ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಕ್ಕುವ ಬಡವರು, ನಿರ್ಗತಿಕರು ಅಥವಾ ಕೊರೊನಾ ಯೋಧರಿಗೆ ನೀಡುತ್ತಿದ್ದಾರೆ. ಹಳ್ಳಿಗಳಿಗೂ ವಿತರಣೆ ವಿಸ್ತರಿಸಲಾಗಿದೆ.