ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಅರವಿಂದ ದಳವಾಯಿ, ಭೀಮಪ್ಪ ಗಡಾದ, ಡಾ.ಗಿರೀಶ ಸೋನವಾಲ್ಕರ, ಲಕ್ಷ್ಮಣ ದೇವರು, ಡಾ.ಕೆ.ವಿ.ಪಾಟೀಲ, ಜ್ಞಾನೇಶ ಮೇಲಪ್ಪಗೋಳ, ಸುರೇಶ ಯರಡ್ಡಿ, ಶಿವನಗೌಡ ಪಾಟೀಲ, ಎ.ಎಸ್.ಪಾಟೀಲ, ವಿಜಯ ಸೋನವಾಲ್ಕರ, ಅಶೋಕ ನಾಯಿಕ, ಗೋವಿಂದ ಕೊಪ್ಪದ, ಕೇಶವ ದೇವಾಂಗ, ದೇವರಾಜ ಹಾಗೂ ಯಶೋಧಾ ಒಂಟಗೋಡಿ, ರವೀಂದ್ರ ಹಕಾಟಿ, ಬಿ.ಜಿ.ಗೌಡಪ್ಪಗೋಳ, ಗೋಪಾಲ ಸಂಶಿ, ಗೋವಿಂದಗೌಡ ಪಾಟೀಲ, ಮಲ್ಲಮ್ಮ ಮೂರ್ತಿ ಮತ್ತು ಕಳಸ ದಾನಿಗಳಾದ ರುಕ್ಕವ್ವ ರಂಗಪ್ಪ ಕೊಳಿಗುಡ್ಡ ಇದ್ದರು.