ಶನಿವಾರ, 28 ಫೆಬ್ರುವರಿ 2026
×
ADVERTISEMENT

ಹುಕ್ಕೇರಿ: ಉದ್ಘಾಟನೆಗೆ ಸಜ್ಜಾದ 'ಸುವರ್ಣ ಕರ್ನಾಟಕ ಭವನ'

ಸಭಾಂಗಣ ಹುಡುಕಲು ತಪ್ಪಲಿದೆ ಪರದಾಟ, ಶೀಘ್ರವೇ ಬಳಕೆಗೆ ಮುಕ್ತ
Published : 1 ಸೆಪ್ಟೆಂಬರ್ 2024, 6:32 IST
Last Updated : 1 ಸೆಪ್ಟೆಂಬರ್ 2024, 6:32 IST
ADVERTISEMENT
ಫಾಲೋ ಮಾಡಿ
Comments
ಹುಕ್ಕೇರಿ ಹೊರವಲಯದಲ್ಲಿ ನಿರ್ಮಿಸಿರುವ ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ದ ವಿಹಂಗಮ ನೋಟ
ಹುಕ್ಕೇರಿ ಹೊರವಲಯದಲ್ಲಿ ನಿರ್ಮಿಸಿರುವ ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ದ ವಿಹಂಗಮ ನೋಟ
ಪ್ರಾದೇಶಿಕ ಸುವರ್ಣ ಕರ್ನಾಟಕ ಭವನವನ್ನು ಶೀಘ್ರ ಉದ್ಘಾಟಿಸಲಾಗುವುದು. ಅಧಿಕಾರಿಗಳು ಶಾಲಾ–ಕಾಲೇಜಿನವರು ಸಂಘ–ಸಂಸ್ಥೆಯವರು ಇದರ ಸದುಪಯೋಗ ಪಡೆದುಕೊಳ್ಳಬೇಕು
ನಿಖಿಲ್ ಕತ್ತಿ ಶಾಸಕ
ಹುಕ್ಕೇರಿಯಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿದೆ. ಈ ಭವನ ಬಳಕೆಗೆ ಮುಕ್ತವಾದರೆ ಕಲಾವಿದರು ಸಾಹಿತಿಗಳು ಮತ್ತು ಸಂಘಟಕರಿಗೆ ಉಪಯುಕ್ತವಾಗಲಿದೆ
ರಮೇಶ ಕತ್ತಿ ಅಧ್ಯಕ್ಷ ಬಿಡಿಸಿಸಿ ಬ್ಯಾಂಕ್
ಹೊಸದಾಗಿ ತಲೆ ಎತ್ತಿರುವ ಈ ಭವನ ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆಗೆ ಸೂಕ್ತ ಸ್ಥಳ. ಹುಕ್ಕೇರಿಯಿಂದ ಅಲ್ಲಿಗೆ ನಿಯಮಿತವಾಗಿ ಬಸ್‌ ಸೌಕರ್ಯ ಕಲ್ಪಿಸಬೇಕು
ಶಿವಾನಂದ ಝಿರಲಿ ಅಧ್ಯಕ್ಷ ಗುರುಶಾಂತೇಶ್ವರ ಕಲಾ ಪೋಷಕರ ಸಂಘ ಹುಕ್ಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT