ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ADVERTISEMENT

ಖಾನಾಪುರ ಹಣತೆಗಳಿಗೆ ದೇಶವ್ಯಾಪಿ ಬೇಡಿಕೆ

ಮಲಪ್ರಭೆ ಮಡಿಲಲ್ಲಿ ಹೇರಳವಾಗಿ ಸಿಗುತ್ತದೆ ಕ್ಯಾವಿ ಮಣ್ಣು; 800ಕ್ಕೂ ಹೆಚ್ಚು ಕುಂಬಾರಿಕಾ ಕುಟುಂಬಗಳ ಸ್ವಾವಲಂಬನೆ
Published : 21 ಅಕ್ಟೋಬರ್ 2025, 1:56 IST
Last Updated : 21 ಅಕ್ಟೋಬರ್ 2025, 1:56 IST
ಫಾಲೋ ಮಾಡಿ
Comments
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ನವಿಲು ಮಾದರಿ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ನವಿಲು ಮಾದರಿ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಹೂಜಿ ಮಾದರಿ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಹೂಜಿ ಮಾದರಿ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಘಂಟೆ ಮಾದರಿ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಘಂಟೆ ಮಾದರಿ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಬಣ್ಣದ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಬಣ್ಣದ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಬಣ್ಣದ ನವಿಲಿನ ಹಣತೆ
ಖಾನಾಪುರ ತಾಲ್ಲೂಕಿನ ಡುಕ್ಕರವಾಡಿಯ ಪುಂಡಲೀಕ ಕುಂಬಾರ ಅವರು ತಯಾರಿಸಿದ ಬಣ್ಣದ ನವಿಲಿನ ಹಣತೆ
ನಮ್ಮ ಸಂಸ್ಥೆಯಲ್ಲಿ ಇದೂವರೆ ಸಾವಿರಾರು ಜನರಿಗೆ ಕುಂಬಾರಿಕೆ ಕೌಶಲ ತರಬೇತಿ ನೀಡಿದ್ದೇವೆ. ಕುಂಬಾರೇತರ ಸಮಾಜದವರೂ ಈ ಉದ್ಯೋಗ ಮಾಡುತ್ತಿದ್ದಾರೆ
ಶೇಷೋ ದೇಶಪಾಂಡೆ ಸೂಪರಿಂಟೆಂಡೆಂಟ್‌ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆ ಖಾನಾಪುರ
ಕುಂಬಾರಿಕೆಯೆಂದರೆ ಮಣ್ಣಿನ ಮಡಕೆ ತಾರಿಸುವುದಷ್ಟೇ ಆಗಿ ಉಳಿದಿಲ್ಲ. ವೈವಿಧ್ಯಮ ಹಣತೆಗಳಿಂದ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದೇನೆ
ಪುಂಡಲೀಕ ಕುಂಬಾರ ಡುಕ್ಕರವಾಡಿ ನಿವಾಸಿ
ADVERTISEMENT
ADVERTISEMENT
ADVERTISEMENT