ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲ್ಮೇಶ್ವರ ನಗರ ಘಟಕದ ಅಧ್ಯಕ್ಷ ಶಿವಪ್ಪ ಆನೆಹೊಸುರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಸತ್ಯಪ್ಪ ಮಲ್ಲಾಪೂರೆ, ರಾಯಬಾಗ ತಾಲ್ಲೂಕು ಘಟಕದ ಅಧ್ಯಕ್ಷ ಗುರುನಾಥ ಹೆಗಡೆ, ಚಂದ್ರಕಾಂತ ಭಜಂತ್ರಿ, ಬಾಳಯ್ಯ ಹಳ್ಳೂರ ಸ್ವಾಮೀಜಿ, ಶಿವಾಜಿ ಪಾಟೀಲ, ಪ್ರಕಾಶ ಪಾಟೀಲ, ರಮೇಶ ಮಾಳಿ, ಯಮನಪ್ಪ ಮಂಟೂರ, ಸಹದೇವ ನರಗಟ್ಟಿ, ಮಹಾದೇವ ಮಡಿವಾಳ, ಪಿ.ಎಸ್. ಮಿರ್ಜೆ, ಎನ್.ಡಿ. ಮುರಗನ್ನವರ, ವಿವೇಕ ಬಸ್ತವಾಡೆ, ಭರಮು ಕೌಜಲಗಿ, ಪ್ರಕಾಶ ಜೋಶಿ ಇದ್ದರು.