<p><strong>ಬೆಳಗಾವಿ:</strong> ತಾಲ್ಲೂಕಿನ ಮಚ್ಚೆಯಲ್ಲಿರುವ ಕೆಎಸ್ಅರ್ಪಿ 2ನೇ ಪಡೆಯಿಂದ ಪ್ರಸಕ್ತ ಸಾಲಿನ ಅಂತರ ದಳಗಳ ವಾರ್ಷಿಕ ಕ್ರೀಡಾಕೂಟ ಎರಡು ದಿನಗಳವರೆಗೆ ನಡೆಯಿತು.</p>.<p>ಅತಿಥಿಯಾಗಿದ್ದ ಕಮಾಂಡೆಂಟ್ ಹಂಜಾ ಹುಸೇನ್, ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಿಸಿದರು.</p>.<p>‘ಒತ್ತಡ ನಿರ್ವಹಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.</p>.<p>ಸಹಾಯಕ ಕಮಾಂಡೆಂಟ್ ನಾಗೇಶ ಯಡಾಲ್, ಆರ್ಪಿಐಗಳಾದ ಸುರೇಶ ಲಕ್ಕಣ್ಣವರ, ಪ್ರಶಾಂತ ಕುಂದರಗಿ, ಜಿನೇಶ್ ಪಡಾನಾಡ, ಪಾಂಡು ಗಿರಡ್ಡಿ, ಶ್ರೀಮಂತ ಹಳ್ಳೂರ, ಗೋವಿಂದ ಸಿದ್ದಾರೆಡ್ಡಿ, ಮಹೇಶ್ ಹೊಸಮನಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ತಾಲ್ಲೂಕಿನ ಮಚ್ಚೆಯಲ್ಲಿರುವ ಕೆಎಸ್ಅರ್ಪಿ 2ನೇ ಪಡೆಯಿಂದ ಪ್ರಸಕ್ತ ಸಾಲಿನ ಅಂತರ ದಳಗಳ ವಾರ್ಷಿಕ ಕ್ರೀಡಾಕೂಟ ಎರಡು ದಿನಗಳವರೆಗೆ ನಡೆಯಿತು.</p>.<p>ಅತಿಥಿಯಾಗಿದ್ದ ಕಮಾಂಡೆಂಟ್ ಹಂಜಾ ಹುಸೇನ್, ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಿಸಿದರು.</p>.<p>‘ಒತ್ತಡ ನಿರ್ವಹಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.</p>.<p>ಸಹಾಯಕ ಕಮಾಂಡೆಂಟ್ ನಾಗೇಶ ಯಡಾಲ್, ಆರ್ಪಿಐಗಳಾದ ಸುರೇಶ ಲಕ್ಕಣ್ಣವರ, ಪ್ರಶಾಂತ ಕುಂದರಗಿ, ಜಿನೇಶ್ ಪಡಾನಾಡ, ಪಾಂಡು ಗಿರಡ್ಡಿ, ಶ್ರೀಮಂತ ಹಳ್ಳೂರ, ಗೋವಿಂದ ಸಿದ್ದಾರೆಡ್ಡಿ, ಮಹೇಶ್ ಹೊಸಮನಿ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>