ಶನಿವಾರ, 28 ಫೆಬ್ರುವರಿ 2026
×
ADVERTISEMENT

ಹುಕ್ಕೇರಿ | ಕುಸಿದ ಅಂತರ್ಜಲ ಮಟ್ಟ: ಬರಿದಾಗಿವೆ ಬೆಳವಿ, ಯಾದಗೂಡ ಕೆರೆಯೊಡಲು

Published : 28 ಮೇ 2024, 6:24 IST
Last Updated : 28 ಮೇ 2024, 6:24 IST
ADVERTISEMENT
ಫಾಲೋ ಮಾಡಿ
Comments
ಪ್ರತಿವರ್ಷ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಕೆರೆಗೆ ನೀರು ತುಂಬಿಸುವ ಬದಲಿಗೆ ವರ್ಷವಿಡೀ ಅವುಗಳಿಗೆ ನೀರು ಪೂರೈಸಲು ಏತ ನೀರಾವರಿ ಯೋಜನೆ ರೂಪಿಸಬೇಕು
ವಿಶ್ವನಾಥ ನಾಯಿಕ ರೈತ ಬೆಳವಿ
ತೆರೆದಬಾವಿ ಕೊಳವೆಬಾವಿ ಬತ್ತಿವೆ. ಕೆರೆಯೊಡಲು ಬರಿದಾಗಿದ್ದರಿಂದ ಕುಡಿಯಲೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷವಿಡೀ ಕೆರೆಯಲ್ಲಿ ನೀರು ಸಂಗ್ರಹವಿರುವಂತೆ ಸರ್ಕಾರ ಕ್ರಮ ವಹಿಸಬೇಕು
ಶಿವನಗೌಡ ಪಾಟೀಲ ರೈತ ಯಾದಗೂಡ
ಕೆರೆಯೊಡಲು ಬತ್ತಿದ್ದರಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಬೆಳೆಗಳು ಒಣಗಲು ಆರಂಭಿಸಿವೆ
ದುಂಡಪ್ಪ ಕುಡಬಾಳೆ ರೈತ ಯಾದಗೂಡ
ಕೆರೆ ನೀರು ಬತ್ತಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳಲು ತೊಂದರೆಯಾಗುತ್ತಿದೆ. ಇದರಿಂದ ಆರ್ಥಿಕ ಮುಗ್ಗಟ್ಟು ಎದುರಾಗಿದೆ
ನಿಂಗಪ್ಪ ಜರಳಿ ರೈತ ಬೆಳವಿ
ದೀಪದ ಬುಡದಲ್ಲೇ ಕತ್ತಲು!:
‘ಗರಿಷ್ಠ 51 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಿಡಕಲ್ ಜಲಾಶಯ ಹುಕ್ಕೇರಿ ತಾಲ್ಲೂಕಿನಲ್ಲೇ ಇದೆ. ಆದರೂ ಇದೇ ತಾಲ್ಲೂಕಿನ ಬೆಳವಿ ಯಾದಗೂಡ ಮತ್ತಿತರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಲೇ ಇದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಶಿರಹಟ್ಟಿಯ ವಕೀಲ ಡಿ.ಕೆ.ಅವರಗೋಳ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT