ವಿಶ್ವಗುರು ಬಸವ ಮಂಟಪದ ಅಧ್ಯಕ್ಷ ಪ್ರಭುಲಿಂಗ ಸ್ವಾಮೀಜಿ, ಲಿಂಗಾಯತ ಧರ್ಮ ಮಹಾಸಭಾದ ಅಧ್ಯಕ್ಷ ಮಹಾಂತೇಶ ಗುಡಸ, ಉಪಾಧ್ಯಕ್ಷ ಮಾರುತಿ ಗಡಗಲಿ, ರಾಷ್ಟ್ರೀಯ ಬಸವ ದಳ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಬಸವರಾಜ, ಉಪಾಧ್ಯಕ್ಷ ಅಶೋಕ ಬೆಂಡಿಗೇರಿ, ಕಾರ್ಯದರ್ಶಿ ಆನಂದ ಗುಡಸ, ವಿಶ್ವಗುರು ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಆಡಿನ, ಗಣಾಚಾರ ಸಂಚಾಲಕ ಶರಣ ಪ್ರಸಾದ ಇದ್ದರು.