ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ | ಚರ್ಮಗಂಟು ಸೋಂಕು: ಸದ್ಯಕ್ಕಿಲ್ಲ ಆತಂಕ

Published : 25 ಸೆಪ್ಟೆಂಬರ್ 2023, 4:46 IST
Last Updated : 25 ಸೆಪ್ಟೆಂಬರ್ 2023, 4:46 IST
ಫಾಲೋ ಮಾಡಿ
Comments
ಕಳೆದ ವರ್ಷ ಮೊದಲ ಅಲೆ ಬಂದಿದ್ದರಿಂದ ಹೆಚ್ಚು ದನ ಸತ್ತವು. ಆಗ ಲಸಿಕೆ ನೀಡಿದ್ದರಿಂದ ಈ ಬಾರಿ ಅಲೆ ತೀವ್ರವಾಗಿಲ್ಲ. ಸೋಂಕು ಹರಡುವಿಕೆಯೂ ನಿಯಂತ್ರಣದಲ್ಲಿದೆ
- ಡಾ.ರಾಜೀವ ಕೊಲೇರ ಉಪನಿರ್ದೇಶಕ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ
ಮಹಾರಾಷ್ಟ್ರದಲ್ಲಿ ಚರ್ಮಗಂಟು ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಗಡಿ ಭಾಗದ ಗ್ರಾಮಗಳಲ್ಲಿ ಶೀಘ್ರ ಲಸಿಕೆ ರವಾನೆ ಮಾಡಬೇಕು. ಸತ್ತ ದನಗಳಿಗೆ ಪರಿಹಾರ ಹೆಚ್ಚಿಸಬೇಕು
– ಯಮನಪ್ಪ ತವಗದ, ಕೃಷಿಕ ನಿಡಸೋಸಿ
ಕಳೆದ ಬಾರಿ ಉಂಟಾದ ಹಾನಿಯಿಂದ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಈ ಸೋಂಕಿಗೆ ಲಸಿಕೆ ಕಂಡುಹಿಡಿಯುವ ಯತ್ನ ಮಾಡಿಲ್ಲ. ರೈತರ ಕಣ್ಣೊರೆಸುವುದೇ ಸಾಧನೆ ಎಂಬಂತೆ ಹೇಳುತ್ತಿದ್ದಾರೆ
– ವಿಜಯಲಕ್ಷ್ಮಿ ಬಾಳಿಗಿಡದ ಗೃಹಿಣಿ ಬೆಳಗಾವಿ
ಸಾಕುವವರಿಗೆ ಬೇಡ ಭಯ
‘ಕ್ಯಾಪ್ರಿಸಾಕ್ಸ್’ ಎಂಬ ವೈರಾಣುವಿನಿಂದ ಈ ಸೋಂಕು ಬರುತ್ತದೆ. ಸದ್ಯ ಪ್ರಾಣಿಗಳಲ್ಲಿ ಹರಡಿದ ಸೋಂಕಿನ ವೈರಾಣು ಮನುಷ್ಯರಿಗೆ ಯಾವುದೇ ರೀತಿಯ ತೊಂದರೆ ಮಾಡುವುದಿಲ್ಲ. ಹಾಗಾಗಿ ದನಗಳನ್ನು ಉಪಚರಿಸುವವರು ಭಯಪಡಬೇಕಾಗಿಲ್ಲ. ಆದರೆ ಕೈಗಳಿಗೆ ಗ್ಲೌಸುಗಳನ್ನು ಹಾಕಿಕೊಂಡು ಗಾಯ ಉಪಚರಿಸಬೇಕು. ಉಪಚಾರದ ನಂತರ ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕು ಎಂಬುದು ವೈದ್ಯರ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT