ಹೊನವಾಡದ ಬಾಬುರಾವ ಮಹಾರಾಜರು ಮತ್ತು ಕುಂಬಾರ ಪೀಠದ ಬಸವಗುಂಡಯ್ಯ ಸ್ವಾಮೀಜಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಮುಖಂಡರಾದ ಅರವಿಂದ ಉಂಡೋಡಿ, ಗುರುರಾಜ ಕುಂಬಾರ, ದಾನಪ್ಪ ಹತ್ತಿ, ಮಲ್ಲಿಕಾರ್ಜುನ ಹತ್ತಿ, ಐ.ಜಿ. ಉಂಡೋಡಿ, ಸಿದ್ದು ಕೋಡ್ನಿ, ಶಿವು ಹತ್ತಿ, ಸುರೇಶ ಸನಗೊಂಡ, ಅಶೋಕ ಪರುಶೆಟ್ಟಿ, ಅಮೋಘ ಖೊಬ್ರಿ, ಅಮೋಘಸಿದ್ದ ಟೋಪಣಗೋಳ, ಮಹಾದೇವ ಸಕ್ರಿ, ರಾಜು ಕಾರಂಡೆ ಇದ್ದರು.