<p><strong>ಸವದತ್ತಿ:</strong> ರಾಜ್ಯ ಸರ್ಕಾರ ಜನರಿಗೆ ಅಗತ್ಯ ಸೌಕರ್ಯ ಒದಗಿಸುತ್ತಿದೆ. ವಿರೋಧಿಗಳ ಅಪಪ್ರಚಾರ ಸರ್ಕಾರದ ಮೇಲೆ ಪರಿಣಾಮ ಬೀರದು ಎಂದು ಶಾಸಕ ವಿಶ್ವಾಸ್ ವಿಶ್ವಾಸ್ ವೈದ್ಯ ಹೇಳಿದರು.</p>.<p>ಇಲ್ಲಿನ ಎಪಿಎಂಸಿ ಕ್ರಾಸ್ನಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹ 3 ಕೋಟಿ ವೆಚ್ಚದಲ್ಲಿ ಎಪಿಎಂಸಿಯಿಂದ ಭಗೀರಥ ವೃತ್ತದವರೆಗೆ ವಿದ್ಯುತ್ ಕಂಬ ಹಾಗೂ ಅಲಂಕಾರಿಕ ದೀಪಗಳ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>₹ 3 ಕೋಟಿ ವೆಚ್ಚದಲ್ಲಿ ನಗರದ ಸೌಂದರೀಕರಣ ಹೆಚ್ಚಿಸಲು ಅಲಂಕಾರಿಕ ದೀಪಗಳು, ವಿದ್ಯುತ್ ಕಂಬಗಳ ಅಳವಡಿಸಲಾಗುವದು. ಸರಕಾರದಿಂದ ಸಾಗರೋಪಾದಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅಭಿವೃದ್ಧಿ ಕಾಮಗಾರಿಗಳಿಗೆ ಜನತೆಯ ಸಹಕಾರ ಅತ್ಯಗತ್ಯ ಎಂದರು.</p>.<p>ಎಇಇ ವಿಜಯ ಸಂಗಪ್ಪಗೋಳ ಮಾತನಾಡಿ, ಅಲಂಕಾರಿಕ ದೀಪಗಳು ಹಾಗೂ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ಇಲ್ಲಿನ ಸಿಂಧನೂರ ಹೆಮ್ಮಡಗಾ ರಾಜ್ಯ ಹೆದ್ದಾರಿ ಕಿ.ಮೀ 198.30 ರಿಂದ 201.58ರ ಎಪಿಎಂಸಿಯಿಂದ ಭಗೀರಥ ಸರ್ಕಲ್ ವರೆಗೆ ನಡೆಯಲಿದೆ ಎಂದರು.</p>.<p>ಈ ವೇಳೆ ಕಾಂಗ್ರೆಸ್ ಮುಖಂಡ ಅಶ್ವಥ ವೈದ್ಯ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಬಾಪೂ ಚೂರಿಖಾನ, ಎಲ್.ಎಸ್. ಜೋಗಿನ, ದಿಲಾವರ ಸನದಿ, ಬಸವರಾಜ ಆಯಟ್ಟಿ, ಫಕ್ರುಸಾಬ ದೊಡಮನಿ ಹಾಗೂ ಪ್ರಮುಖರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ:</strong> ರಾಜ್ಯ ಸರ್ಕಾರ ಜನರಿಗೆ ಅಗತ್ಯ ಸೌಕರ್ಯ ಒದಗಿಸುತ್ತಿದೆ. ವಿರೋಧಿಗಳ ಅಪಪ್ರಚಾರ ಸರ್ಕಾರದ ಮೇಲೆ ಪರಿಣಾಮ ಬೀರದು ಎಂದು ಶಾಸಕ ವಿಶ್ವಾಸ್ ವಿಶ್ವಾಸ್ ವೈದ್ಯ ಹೇಳಿದರು.</p>.<p>ಇಲ್ಲಿನ ಎಪಿಎಂಸಿ ಕ್ರಾಸ್ನಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹ 3 ಕೋಟಿ ವೆಚ್ಚದಲ್ಲಿ ಎಪಿಎಂಸಿಯಿಂದ ಭಗೀರಥ ವೃತ್ತದವರೆಗೆ ವಿದ್ಯುತ್ ಕಂಬ ಹಾಗೂ ಅಲಂಕಾರಿಕ ದೀಪಗಳ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>₹ 3 ಕೋಟಿ ವೆಚ್ಚದಲ್ಲಿ ನಗರದ ಸೌಂದರೀಕರಣ ಹೆಚ್ಚಿಸಲು ಅಲಂಕಾರಿಕ ದೀಪಗಳು, ವಿದ್ಯುತ್ ಕಂಬಗಳ ಅಳವಡಿಸಲಾಗುವದು. ಸರಕಾರದಿಂದ ಸಾಗರೋಪಾದಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅಭಿವೃದ್ಧಿ ಕಾಮಗಾರಿಗಳಿಗೆ ಜನತೆಯ ಸಹಕಾರ ಅತ್ಯಗತ್ಯ ಎಂದರು.</p>.<p>ಎಇಇ ವಿಜಯ ಸಂಗಪ್ಪಗೋಳ ಮಾತನಾಡಿ, ಅಲಂಕಾರಿಕ ದೀಪಗಳು ಹಾಗೂ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ಇಲ್ಲಿನ ಸಿಂಧನೂರ ಹೆಮ್ಮಡಗಾ ರಾಜ್ಯ ಹೆದ್ದಾರಿ ಕಿ.ಮೀ 198.30 ರಿಂದ 201.58ರ ಎಪಿಎಂಸಿಯಿಂದ ಭಗೀರಥ ಸರ್ಕಲ್ ವರೆಗೆ ನಡೆಯಲಿದೆ ಎಂದರು.</p>.<p>ಈ ವೇಳೆ ಕಾಂಗ್ರೆಸ್ ಮುಖಂಡ ಅಶ್ವಥ ವೈದ್ಯ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಬಾಪೂ ಚೂರಿಖಾನ, ಎಲ್.ಎಸ್. ಜೋಗಿನ, ದಿಲಾವರ ಸನದಿ, ಬಸವರಾಜ ಆಯಟ್ಟಿ, ಫಕ್ರುಸಾಬ ದೊಡಮನಿ ಹಾಗೂ ಪ್ರಮುಖರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>