‘ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿವೆ. ಅನೇಕ ವೈದ್ಯರು ಕ್ಲಿನಿಕ್ಗಳನ್ನು ಬಂದ್ ಮಾಡುತ್ತಿದ್ದಾರೆ. ಹೀಗಾದರೆ ಸಾಮಾನ್ಯರು ಸಾಯುವ ಸ್ಥಿತಿ ಬರುತ್ತದೆ. ಕನ್ನಡ ಹೋರಾಟಗಾರ್ತಿ ಜುಲೈ 15ರಂದು ನಿಧನರಾದರು. ಖಾಸಗಿ ಆಸ್ಪತ್ರೆಯವರು ಅವರಿಗೆ ತುರ್ತಾಗಿ ಚಿಕಿತ್ಸೆ ನೀಡದೇ ಜಿಲ್ಲಾ ಆಸ್ಪತ್ರೆಯಿಂದದ ‘ನೋ ಕೋವಿಡ್’ ಪ್ರಮಾಣಪತ್ರ ತರಲು ಹೇಳಿದ್ದರು. ತರಲು ವಿಳಂಬವಾಗಿದ್ದರಿಂದ ಅವರು ಮೃತರಾದರು’ ಎಂದು ದೂರಿದರು.