ಶನಿವಾರ, 2 ಆಗಸ್ಟ್ 2025
×
ADVERTISEMENT
ADVERTISEMENT

ಅಂಕಲಿ | ‘ಬದುಕು ಭವ್ಯಗೊಳಿಸಿದ ಪ್ರಭಾಕರ ಕೋರೆ’

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ 78ನೇ ಜನ್ಮ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ
Published : 2 ಆಗಸ್ಟ್ 2025, 2:55 IST
Last Updated : 2 ಆಗಸ್ಟ್ 2025, 2:55 IST
ಫಾಲೋ ಮಾಡಿ
Comments
ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಶುಕ್ರವಾರ ಪ್ರಭಾಕರ ಕೋರೆ ಹಾಗೂ ಆಶಾ ಕೋರೆ ದಂಪತಿಯನ್ನು ವಿವಿಧ ಸಂಘ– ಸಂಸ್ಥೆಗಳ ಸಹಯೋಗದೊಂದಿಗೆ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಶಾಸಕರಾದ ಗಣೇಶ ಹುಕ್ಕೇರಿ ರಾಜು ಕಾಗೆ ಮುಖಂಡ ಮಹಾಂತೇಶ ಕವಟಗಿಮಠ ಇತರರು ಪಾಲ್ಗೊಂಡರು
ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಶುಕ್ರವಾರ ಪ್ರಭಾಕರ ಕೋರೆ ಹಾಗೂ ಆಶಾ ಕೋರೆ ದಂಪತಿಯನ್ನು ವಿವಿಧ ಸಂಘ– ಸಂಸ್ಥೆಗಳ ಸಹಯೋಗದೊಂದಿಗೆ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಶಾಸಕರಾದ ಗಣೇಶ ಹುಕ್ಕೇರಿ ರಾಜು ಕಾಗೆ ಮುಖಂಡ ಮಹಾಂತೇಶ ಕವಟಗಿಮಠ ಇತರರು ಪಾಲ್ಗೊಂಡರು
ದಕ್ಷಿಣ ಕರ್ನಾಟಕದಲ್ಲಿ ಮೈಸೂರು ಮಹಾರಾಜರು ಹೆಚ್ಚು ಸರ್ಕಾರಿ ಶಾಲೆ ಆರಂಭಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಕೊರತೆ ನೀಗಿಸಿದ್ದು ಕೆಎಲ್‌ಇ ಸಂಸ್ಥೆ
ಸಂಸದ ಜಗದೀಶ ಶೆಟ್ಟರ್‌ ಸಂಸದ ಬೆಳಗಾವಿ
ಪ್ರಭಾಕರ ಕೋರೆ ಅವರಲ್ಲಿ ಪ್ರೀತಿ– ವಾತ್ಸಲ್ಯವಿದೆ. ಜೀವನದಲ್ಲಿ ಹೋರಾಟ ಇದೆ. ಸಮಾಜದ ಬಗ್ಗೆ ಕಳಕಳಿ ಇದೆ. ವಯಸ್ಸಾದರು ಕೂಡ ಸಮಾಜ ಸೇವೆಯ ಪರಿ ಶ್ಲಾಘನೀಯ
ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಜೈನ ಮಠ ಕೊಲ್ಜಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT