ಮಂಗಳವಾರ, 3 ಮಾರ್ಚ್ 2026
×
ADVERTISEMENT

ವೈಭವಯುತ 'ಕಿತ್ತೂರು ಉತ್ಸವ'ಕ್ಕೆ ಭರದ ಸಿದ್ಧತೆ: ಶಾಸಕ ಬಾಬಾಸಾಹೇಬ ಪಾಟೀಲ

ಕಿತ್ತೂರಿನಲ್ಲಿ ಮೂರು ದಿನ ವೈವಿಧ್ಯಮಯ ಕಾರ್ಯಕ್ರಮ, ಮಹಿಳೆಯರಿಗಾಗಿ ಪ್ರತ್ಯೇಕ ಸ್ಪರ್ಧೆ
Published : 19 ಅಕ್ಟೋಬರ್ 2024, 11:10 IST
Last Updated : 19 ಅಕ್ಟೋಬರ್ 2024, 11:10 IST
ADVERTISEMENT
ಫಾಲೋ ಮಾಡಿ
Comments
ಬೈಲಹೊಂಗಲದಲ್ಲೂ ಕಾರ್ಯಕ್ರಮ
ಕಿತ್ತೂರು ಉತ್ಸವ ಪ್ರಯುಕ್ತ ಬೈಲಹೊಂಗಲದಲ್ಲಿ ಯಾವ ಕಾರ್ಯಕ್ರಮ ನಡೆಸದ ಕಾರಣ, ಅಲ್ಲಿನ ಜನರು ಅ.21ರಂದು ಬಂದ್‌ ಕರೆ ಕೊಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಡಿ.ಸಿ, ‘ಉತ್ಸವ ಹಿನ್ನೆಲೆಯಲ್ಲಿ ಅಲ್ಲಿಯೂ ಕಾರ್ಯಕ್ರಮ ಆಯೋಜನೆಗೆ ಮುಂದಾಗಿದ್ದೆವು. ಚನ್ನಮ್ಮನ ಸಮಾಧಿ ಸ್ಥಳದಲ್ಲೇ ಕಾರ್ಯಕ್ರಮ ಮಾಡುವಂತೆ ಜನರು ತಿಳಿಸಿದರು. ಆದರೆ, ಸ್ಥಳಾವಕಾಶ ಕಡಿಮೆ ಇರುವ ಕಾರಣ ಅಲ್ಲಿ ಕಾರ್ಯಕ್ರಮಕ್ಕೆ ಒಪ್ಪಿರಲಿಲ್ಲ. ಈ ಸಂಬಂಧ ಶಾಸಕ ಮಹಾಂತೇಶ ಕೌಜಲಗಿ ಅವರೊಂದಿಗೆ ಚರ್ಚಿಸಿದ್ದೇನೆ. ಉತ್ಸವ ಮುಗಿದ ನಂತರ ಬೈಲಹೊಂಗಲದಲ್ಲೇ ಭವ್ಯವಾದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸೋಣ ಎಂದಿದ್ದಾರೆ. ಈ ವಿಷಯ ಜನರಿಗೆ ತಿಳಿಸಿ ಮನವೊಲಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT