<p><strong>ನಿಪ್ಪಾಣಿ:</strong> ‘2024-25ನೇ ಸಾಲಿನ ಮಳೆ ಪರಿಹಾರ ಲೆಕ್ಕ ಶೀರ್ಷಿಕೆ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಸುಮಾರು ₹10 ಕೋಟಿ ಅನುದಾನ ತರುವ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.</p>.<p>‘ತಾಲೂಕಿನ ಬುದಲಮುಖ ಗ್ರಾಮದ ಜೋತಿರಾಮ ಚವಾನ ಮನೆಯಿಂದ ಮಹಾರಾಷ್ಟ್ರ ಗಡಿಯವರೆಗೆ 1.10 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣಕ್ಕೆ ₹ 80 ಲಕ್ಷ, ಯರನಾಳದಿಂದ ವಾಗಧಾರಾ ಕೆರೆಯವರೆಗೆ 1.70 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ ಅನುದಾನ.</p>.<p>ಮಾಂಗೂರ ಬಸ್ ನಿಲ್ದಾಣದಿಂದ ಗರೀಬ ವಸಾಹತುಗಳ ಕಡೆಗೆ ಹೋಗುವ 2 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ, ಯಮಗರ್ಣಿಯಿಂದ ಬೂದಿಹಾಳವರೆಗಿನ 2.03 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹75 ಲಕ್ಷ, ಯಮಗರ್ಣಿಯ ಎನ್.ಎಚ್.4 ರಸ್ತೆಯಿಂದ ನಾಗನೂರ ಮುಖಾಂತರ ಶ್ರೀಪೆವಾಡಿ ಕ್ರಾಸ್ವರೆಗೆ 3.12 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹110 ಲಕ್ಷ ಅನುದಾನ.</p>.<p>ಗಾಯಕನವಾಡಿ ಮುಖ್ಯ ರಸ್ತೆಯಿಂದ ಮಹಾರಾಷ್ಟ್ರದ ಗಡಿಯವರೆಗೆ 0.49 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹30 ಲಕ್ಷ, ಕುನ್ನೂರ ಗ್ರಾಮದ ಕುನ್ನೂರ-ಮಾಂಗೂರ ಮುಖ್ಯ ರಸ್ತೆಯಿಂದ ಶಿವಾಪೂರವಾಡಿವರೆಗಿನ 1 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹50 ಲಕ್ಷ ಅನುದಾನ. </p>.<p>ಬುದಲಮುಖ ರಸ್ತೆಗೆ ನಿರ್ಮಿಸಿರುವ ಬಾಕ್ಸ್ ಕಲ್ವರ್ಟಗೆ ಸಂರಕ್ಷಣಾ ಗೋಡೆ ಮತ್ತು ಅಪೂರ್ಣ ರಸ್ತೆಯನ್ನು ಡಾಂಬರೀಕರಣ ಹಾಗೂ ಸಿಸಿ ರಸ್ತೆಯ ಕಾಮಗಾರಿಗೆ ₹45 ಲಕ್ಷ, ಭಿವಶಿಯ ಥಳೋಬಾ ದೇವಸ್ಥಾನದಿಂದ ಆಡಿವರೆಗಿನ 2.80 ಕಿ.ಮೀ. ಕೂಡು ರಸ್ತೆಯ ಡಾಂಬರೀಕರಣಕ್ಕೆ ₹140 ಲಕ್ಷ ಅನುದಾನ</p>.<p>ಶ್ರೀಪೆವಾಡಿ ರಸ್ತೆಯಿಂದ ಎನ್.ಎಚ್. 4 ರಸ್ತೆಗೆ ಕೂಡುವ 1.50 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ, ಯಮಗರ್ಣಿಯ ಸಹಾರಾ ಹೋಟೆಲ್ದಿಂದ ವ್ಹಿ.ಎಸ್.ಎಂ. ಕಾಲೇಜವರೆಗೆ 2.70 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹110 ಲಕ್ಷ ಅನುದಾನ.</p>.<p>ಕುನ್ನೂರನ ಸ್ಮಶಾನ ರಸ್ತೆಯಿಂದ ಹುನ್ನರಗಿ ಸೀಮೆಯವರೆಗೆ 1.90 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ ಅನುದಾನ ಮಂಜೂರಾಗಿದೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿಪ್ಪಾಣಿ:</strong> ‘2024-25ನೇ ಸಾಲಿನ ಮಳೆ ಪರಿಹಾರ ಲೆಕ್ಕ ಶೀರ್ಷಿಕೆ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಸುಮಾರು ₹10 ಕೋಟಿ ಅನುದಾನ ತರುವ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.</p>.<p>‘ತಾಲೂಕಿನ ಬುದಲಮುಖ ಗ್ರಾಮದ ಜೋತಿರಾಮ ಚವಾನ ಮನೆಯಿಂದ ಮಹಾರಾಷ್ಟ್ರ ಗಡಿಯವರೆಗೆ 1.10 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣಕ್ಕೆ ₹ 80 ಲಕ್ಷ, ಯರನಾಳದಿಂದ ವಾಗಧಾರಾ ಕೆರೆಯವರೆಗೆ 1.70 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ ಅನುದಾನ.</p>.<p>ಮಾಂಗೂರ ಬಸ್ ನಿಲ್ದಾಣದಿಂದ ಗರೀಬ ವಸಾಹತುಗಳ ಕಡೆಗೆ ಹೋಗುವ 2 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ, ಯಮಗರ್ಣಿಯಿಂದ ಬೂದಿಹಾಳವರೆಗಿನ 2.03 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹75 ಲಕ್ಷ, ಯಮಗರ್ಣಿಯ ಎನ್.ಎಚ್.4 ರಸ್ತೆಯಿಂದ ನಾಗನೂರ ಮುಖಾಂತರ ಶ್ರೀಪೆವಾಡಿ ಕ್ರಾಸ್ವರೆಗೆ 3.12 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹110 ಲಕ್ಷ ಅನುದಾನ.</p>.<p>ಗಾಯಕನವಾಡಿ ಮುಖ್ಯ ರಸ್ತೆಯಿಂದ ಮಹಾರಾಷ್ಟ್ರದ ಗಡಿಯವರೆಗೆ 0.49 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹30 ಲಕ್ಷ, ಕುನ್ನೂರ ಗ್ರಾಮದ ಕುನ್ನೂರ-ಮಾಂಗೂರ ಮುಖ್ಯ ರಸ್ತೆಯಿಂದ ಶಿವಾಪೂರವಾಡಿವರೆಗಿನ 1 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹50 ಲಕ್ಷ ಅನುದಾನ. </p>.<p>ಬುದಲಮುಖ ರಸ್ತೆಗೆ ನಿರ್ಮಿಸಿರುವ ಬಾಕ್ಸ್ ಕಲ್ವರ್ಟಗೆ ಸಂರಕ್ಷಣಾ ಗೋಡೆ ಮತ್ತು ಅಪೂರ್ಣ ರಸ್ತೆಯನ್ನು ಡಾಂಬರೀಕರಣ ಹಾಗೂ ಸಿಸಿ ರಸ್ತೆಯ ಕಾಮಗಾರಿಗೆ ₹45 ಲಕ್ಷ, ಭಿವಶಿಯ ಥಳೋಬಾ ದೇವಸ್ಥಾನದಿಂದ ಆಡಿವರೆಗಿನ 2.80 ಕಿ.ಮೀ. ಕೂಡು ರಸ್ತೆಯ ಡಾಂಬರೀಕರಣಕ್ಕೆ ₹140 ಲಕ್ಷ ಅನುದಾನ</p>.<p>ಶ್ರೀಪೆವಾಡಿ ರಸ್ತೆಯಿಂದ ಎನ್.ಎಚ್. 4 ರಸ್ತೆಗೆ ಕೂಡುವ 1.50 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ, ಯಮಗರ್ಣಿಯ ಸಹಾರಾ ಹೋಟೆಲ್ದಿಂದ ವ್ಹಿ.ಎಸ್.ಎಂ. ಕಾಲೇಜವರೆಗೆ 2.70 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹110 ಲಕ್ಷ ಅನುದಾನ.</p>.<p>ಕುನ್ನೂರನ ಸ್ಮಶಾನ ರಸ್ತೆಯಿಂದ ಹುನ್ನರಗಿ ಸೀಮೆಯವರೆಗೆ 1.90 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ₹90 ಲಕ್ಷ ಅನುದಾನ ಮಂಜೂರಾಗಿದೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>