ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಅಶೋಕ ಪಟ್ಟಣ ಮುಂದಿವೆ ಸಾಲು ಸಾಲು ಸವಾಲು...

ರಾಮದುರ್ಗ ಪಟ್ಟಣಕ್ಕೆ ಒದಗಿಸಬೇಕಿದೆ ಸಮರ್ಪಕ ಬೆಳಕಿನ ಸೌಲಭ್ಯ, ತೆರವಾಗಬೇಕಿದೆ ಮಲಪ್ರಭಾ ನದಿ ಒತ್ತುವರಿ
Published : 24 ಮೇ 2023, 18:30 IST
Last Updated : 24 ಮೇ 2023, 18:30 IST
ಫಾಲೋ ಮಾಡಿ
Comments
ಅಶೋಕ ಪಟ್ಟಣ
ಅಶೋಕ ಪಟ್ಟಣ
ರಾಮದುರ್ಗ ಪಟ್ಟಣದಲ್ಲಿ ಹಾಯ್ದುಹೋಗಿರುವ ಹೆದ್ದಾರಿಯಲ್ಲಿ ಹಾಳಾಗಿರುವ ಬೀದಿದೀಪಗಳ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇನೆ. ಅಪೂರ್ಣಗೊಂಡಿರುವ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ರಾಮದುರ್ಗ ಕ್ಷೇತ್ರವನ್ನು ನಂದನವನವಾಗಿಸುತ್ತೇನೆ.
ಅಶೋಕ ಪಟ್ಟಣ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT