ಪುರಸಭೆ ಸದಸ್ಯರಾದ ಚೇತನ ಯಡವನ್ನವರ, ರಮೇಶ ಯಡವನ್ನವರ, ರಾಜಶೇಖರ ನಾಯ್ಕ, ಕೆಂಪಣ್ಣ ಅಂಗಡಿ, ಪರಶುರಾಮ ಕಡಕೋಳ, ಹಾಲಪ್ಪ ಶೇಗುಣಸಿ, ಮಹಾಂತೇಶ ಯರಡತ್ತಿ, ಪುರಸಭೆ ಮುಖ್ಯ ಅಧಿಕಾರಿ ಮಹೇಂದ್ರ ತಿಮ್ಮಾಣಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಎಂ.ಐ.ಅಂಬಿಗೇರ , ಗುತ್ತಿಗೆದಾರ ಸುರೇಶ ಜಂಬಗಿ, ಗೌಡಪ್ಪ ಖೇತಗೌಡರ, ಸಚಿನ ಪ್ರಧಾನಿ ರಾವಸಾಬ ಐಗಳಿ, ಶಿವಾನಂದ ಗೋಕಾಕ, ಆಗ್ರಾಣಿ ಶೇಗುಣಸಿ, ಗೋಪಾಲ ಗೋಕಾಕ, ಮಹಾದೇವ ಶೇಗುಣಸಿ, ಸಿದ್ದಪ್ಪ ಹೊಸಪೇಟಿ, ಸಾಗರ ತೂಗದಲಿ, ರಾಮನಗೌಡ ಖೇತಗೌಡರ, ಕೃಷ್ಣರಾವ ನಾಯಕ, ಕೇಶವ ಕುಮಾರ, ವಾಡೆನವರ, ಶಿವಾಜಿ ದಳವಾಯಿ ಇತರರು ಇದ್ದರು.