</p><p>‘ಈ ಸಲ ಕಪ್ ನಮ್ದೆ’ ಎಂಬುದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಘೋಷ ವಾಕ್ಯವಾಗಿದೆ.</p><p><strong>ಜೂನಿಯರ್ ಎಬಿಡಿ ರಂಗು</strong><br/> ಎಬಿ ಡಿವಿಲಿಯರ್ಸ್ ಶುಕ್ರವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮಗ ಜೂನಿಯರ್ ಎಬಿ ಡಿವಿಲಿಯರ್ಸ್ನನ್ನು ಕರೆದುಕೊಂಡು ಬಂದಿದ್ದರು.</p><p>ತನ್ನ ಪುಟ್ಟ ಬ್ಯಾಟ್ನಲ್ಲಿ ಅಪ್ಪ ಹಾಕಿದೆ ಎಸೆತಗಳನ್ನು ಆಡಿದ ಜೂನಿಯರ್, ಹೆಚ್ಚು ಹೊತ್ತು ಫುಟ್ಬಾಲ್ ಆಟದಲ್ಲಿ ಸಮಯ ಕಳೆದರು. ತಂಡದ ಇನ್ನಿತರ ಆಟಗಾರರೊಂದಿಗೆ ಮಾತನಾಡುತ್ತ, ತುಂಟಾಟ ಆಡಿದ ಜೂನಿಯರ್ ಗಮನ ಸೆಳೆದರು.</p><p><strong>ಇದನ್ನೂ ಓದಿ...</strong></p><p><a href="http://www.prajavani.net/news/article/2018/04/22/567953.html" target="_blank"><strong>‘ಈ ಸಲ ಕಪ್ ನಮ್ದೆ ಗುರು’: ಕೆ.ಎಲ್.ರಾಹುಲ್</strong></a></p></p>