ರೇಣುಕಾ ಯಲ್ಲಮ್ಮ ದೇವಸ್ಥಾನ ಇಒ ರವಿ ಕೋಟಾರಗಸ್ತಿ, ಎಇಒ ಅರವಿಂದ್ರ ಮಾಳಗೆ, ಮುಖಂಡರಾದ ರಾಮನಗೌಡ ತಿಪರಾಶಿ, ಶಿವನಗೌಡ ಮೇದಗೊಪ್ಪ, ಬಸನಗೌಡ ಪಾಟೀಲ, ಡಾ.ರಿಯಾಜ ಮೆಣಸಿನಕಾಕಾಯಿ, ಡಾ.ಜ್ಯೋತಿ ಬಸರಿ, ಆನಂದ ಮೂಗಬಸವ, ಎ.ಕೆ. ಮುಲ್ಲಾ, ಬಾಬಣ್ಣ ಹನಶಿ, ವೈ.ಆರ್. ಚನ್ನಪ್ಪಗೌಡ್ರ, ಸಂಗೀತ ಕಲಾವಿದರಾದ ವಸಂತ ಆಚಾರ್ಯ, ಡಾ.ಲಖನ್ ಯಡ್ರಾಂವಿ, ಭರಮು ಗೊಂದೆನ್ನವರ, ಮಂಜುನಾಥ ಗುಡೆಣ್ಣವರ, ಹನುಮಂತ ಮ್ಯಾಗೇರಿ, ಯಲ್ಲಪ್ಪ ಉಪಲಿ, ಯಲ್ಲಪ್ಪ ಕೊಪ್ಪದ, ನಾಗರಾಜ ಬಡೆಪ್ಪನವರ ಪಾಲ್ಗೊಳ್ಳುವರು. ಕೊರೊನಾ ಸೇನಾನಿಗಳನ್ನು ಸನ್ಮಾನಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.