ಬಿಇಒ ರವಿ ಭಜಂತ್ರಿ, ಸಾಹಿತಿಗಳಾದ ಎಲ್.ಎಸ್. ಶಾಸ್ತ್ರಿ, ಜಿನದತ್ತ ದೇಸಾಯಿ, ವಿರೂಪಾಕ್ಷ ತಿಗಡಿಕರ, ಸಿ.ಕೆ. ಜೋರಾಪೂರ, ಜಯಶ್ರೀ ನಿರಾಕಾರಿ, ಬಿ.ವಿ. ಹಿರೇಮಠ, ಪಿ.ಜಿ. ಕೆಂಪಣ್ಣವರ, ಎಂ.ಬಿ. ಹೊಸಳ್ಳಿ, ಶ್ರೀರಂಗ ಜೋಶಿ, ಶಿರೀಷ ಜೋಶಿ, ಸುನಂದಾ ಎಮ್ಮಿ, ಬಸವರಾಜ್ ಗಾರ್ಗಿ, ಎಂ.ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ, ವೀರಭದ್ರ ಅಂಗಡಿ, ಸಾಬಣ್ಣ ಕಳಸಕೊಪ್ಪ, ವಕೀಲ ರವೀಂದ್ರ ತೋಟಗೇರ ಇದ್ದರು.