‘ಬಿಮ್ಸ್ನಲ್ಲಿ ರೋಗಿಗಳಿಗೆ ಸರಿಯಾಗ ಆರೈಕೆ ದೊರೆಯುತ್ತಿಲ್ಲ. ಬಹಳ ದೂರುಗಳಿವೆ. ಆಮ್ಲಜನಕ ಕೊರತೆ ಆಗುತ್ತಿದೆ. ಹೀಗಾಗಿ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಅಭಯ ಹೇಳಿದರು. ಆಗ, ಮಧ್ಯಪ್ರವೇಶಿಸಿದ ಕಾರಜೋಳ ಮಧ್ಯಪ್ರವೇಶಿಸಿ ಮಾತನಾಡಿದರು. ‘ಬಿಮ್ಸ್ನಲ್ಲಿ 13 ಕೆ.ಎಲ್. ಆಮ್ಲಜನಕ ಟ್ಯಾಂಕ್ ಇದೆ. ಆಮ್ಲಜನಕ ಸಮಸ್ಯೆ ಇಲ್ಲ’ ಎಂದು ಸಮರ್ಥಿಸಿಕೊಂಡರು.