ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಾಮದುರ್ಗ | ಜಿಲ್ಲಾ ಪಂಚಾಯ್ತಿ ಚುನಾವಣೆ: ಮೀಸಲಾತಿ ನಿಗದಿ ಆಗದಿದ್ದರೂ ಪೈಪೋಟಿ!

ಗೊಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮೂವರು ಆಕಾಂಕ್ಷಿಗಳಿಂದ ತೀವ್ರ ಕಸರತ್ತು
Published : 25 ಮಾರ್ಚ್ 2025, 4:39 IST
Last Updated : 25 ಮಾರ್ಚ್ 2025, 4:39 IST
ಫಾಲೋ ಮಾಡಿ
Comments
ಅಧಿಕಾರ ಇಲ್ಲದಿದ್ದರೂ ನಾಲ್ಕು ವರ್ಷಗಳಿಂದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತ ಬಂದಿದ್ದೇನೆ. ಪಕ್ಷಕ್ಕಾಗಿ ದುಡಿದಿದ್ದೇನೆ. ಈ ಬಾರಿ ನನಗೇ ಟಿಕೆಟ್‌ ಸಿಗುತ್ತದೆಂಬ ವಿಶ್ವಾಸವಿದೆ.
-ಜಹೂರ್‌ ಹಾಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ತೊರಗಲ್‌ ಗ್ರಾಮ ಪಂಚಾಯಿತಿಯಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕೆಲಸಗಳು ಜನರ ಬೆಂಬಲವು ನನಗೆ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಸಹಕಾರಿಯಾಗಲಿದೆ
-ಬಾಬು ಹುದ್ದಾರ, ಮಾಜಿ ಅಧ್ಯಕ್ಷ ತೊರಗಲ್‌ ಗ್ರಾಮ ಪಂಚಾಯಿತಿ
ಕಳೆದ ಐದು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಹಿರಿಯರು ಬೆಂಬಲಿಗರ ಆಶೀರ್ವಾದ ಇದೆ. ನನಗೇ ಟಿಕೆಟ್‌ ಸಿಗುತ್ತದೆ
-ಮುನ್ನಾ ಖತೀಬ, ವ್ಯಾಪಾರಿ
ಜಹೂರ್‌ ಹಾಜಿ
ಜಹೂರ್‌ ಹಾಜಿ
ಬಾಬು ಹುದ್ದಾರ
ಬಾಬು ಹುದ್ದಾರ
ಮುನ್ನಾ ಖತೀಬ
ಮುನ್ನಾ ಖತೀಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT