ಜನವರಿ 27ರಂದು ಸಂಜೆ ಕೌಲ್ ಬಜಾರ್ನಲ್ಲಿ ಮೇಣದ ಬತ್ತಿ ಮೆರವಣಿಗೆ, 28 ರಂದು ಕೌಲಬಜಾರಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಲಾಗುವುದು. 29ರಂದು ಅಲ್ಲಿಯೇ ಧರಣಿ ನಡೆಸಲಾಗುವುದು. ನಂತರ ನಗರದಲ್ಲಿ ಮನೆಗಳಿಗೆ ಭೇಟಿ ನೀಡಿ ಸಿಎಎ ವಿರುದ್ಧ ಜಾಗೃತಿ ಮೂಡಿಸಲಾಗುವುದು ಎಂದರು.
ಮುಖಂಡರಾದ ಅಬ್ದುಲ್ ಖಾಲಿದ್, ಶೇಕ್ ಇಬಾದ್ ಉಲ್ಲಾ, ಸೈಯದ್ ಅಂಜನ್ ಹುಸೇನ್ ಇದ್ದರು.